ENTERTAINMENT

ರಾಯನ್ ರಾಜ್ ಸರ್ಜಾ ನಾಮಕರಣಕ್ಕೆ ಧ್ರುವ ಸರ್ಜಾ ವೆಚ್ಚ ಮಾಡಿದ್ದು ಎಷ್ಟು ಕೋಟಿ ಗೊತ್ತಾ..? ಕೇಳಿದರೆ ಆಶ್ಚರ್ಯ ಪಡುತ್ತೀರಿ…!!!

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ಅವರ ಮುದ್ದಿನ ಮಗನಿಗೆ ಅದ್ದೂರಿಯಾಗಿ ನಾಮಕರಣ ಮಾಡಲಾಯಿತು. ಬೆಂಗಳೂರಿನ ಚಾನ್ಸರಿ ಪೆವಿಲಿಯನ್ ಹೊಟೆಲ್ ನಲ್ಲಿ ನಾಮಕರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ಸರ್ಜಾ ಹಾಗೂ ಮೇಘನಾ ರಾಜ್​ ಕುಟಂಬವರು ಭಾಗಿಯಾಗಿದ್ದರು.

ಮೇಘನಾ ರಾಜ್​ ಹಾಗೂ ಚಿರು ಅವರ ಮಗನಿಗೆ ಜೂನಿಯರ್ ಚಿರು ಎಂದೇ ಕರೆಯಲಾಗುತ್ತಿತ್ತು. ಬಹಳಷ್ಟು ಜನರು ಚಿರಂಜೀವಿ ಎಂದೇ ಅವರಿಗೆ ನಾಮಕರಣ ಮಾಡಲಿದ್ದಾರೆ ಎಂದು ಊಹಿಸಿದ್ದರು. ಆದರೆ, ಎಲ್ಲರ ನಿರೀಕ್ಷೆಗೆ ಮೀರಿ ಈಗ ಮಗನಿಗೆ ಸಖತ್ ರಾಯಲ್​ ಆಗಿರುವ ಹೆಸರನ್ನೇ ಇಟ್ಟಿದ್ದಾರೆ. ಅದೇ ರಾಯನ್​ ರಾಜ್​ ಸರ್ಜಾ. ಮೇಘನಾ ರಾಜ್​ ಅವರು ಮಗನಿಗೆ ರಾಯನ್ ಎಂದು ಹೆಸರಿಟ್ಟಿದ್ದಾರೆ. ರಾಯನ್ ಎಂದರೆ ಅರ್ಥ ಏನು ಗೊತ್ತಾ..? ಸಂಸ್ಕೃತದಲ್ಲಿ ರಾಯನ್​ ಎಂದರೆ ಯುವರಾಜ ಎಂದರ್ಥ. ಮೇಘನಾ-ಚಿರು ಅವರ ಯುವರಾಜ ಈ ರಾಯನ್​.

ಜೂನಿಯರ್​ ಚಿರುವನ್ನು ನಾನಾ ರೀತಿಯ ಹೆಸರುಗಳಿಂದ ಕರೆಯಲಾಗುತ್ತಿತ್ತು. ಮೇಘನಾ ರಾಜ್​ ಅವರ ತಂದೆ ಸುಂದರ್​ ರಾಜ್​ ಅವರು ಚಿಂಟು ಎಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೇ ಚಿರು ಬಚ್ಚ, ಚಿರು ಬೇಬಿ, ಶಿಷ್ಯ, ಮಿನಿಮಮ್​, ಬರ್ಫಿ, ಕುಟ್ಟಿ ಪಾಪ, ಮಂಚೆ, ಮರಿ ಸಿಂಗ, ಲಿಟ್ಲ್​ ಚಿರು, ಸಿಂಬಾ, ದಿಷ್ಟೋ ಎಂದೂ ಕರೆಯಲಾಗುತ್ತಿತ್ತು. ಮಗನ ಹೆಸರನ್ನು ರಿವೀಲ್​ ಮಾಡುವ ವಿಷಯ ಹಂಚಿಕೊಳ್ಳುವ ಸಲುವಾಗಿ ಒಂದು ಪುಟ್ಟ ವಿಡಿಯೋ ಮಾಡಿದ್ದ ಮೇಘನಾ ರಾಜ್​ ಅದರಲ್ಲಿ ಮಗನ ಅಡ್ಡ ಹೆಸರುಗಳನ್ನು ಬಹಿರಂಗ ಪಡಿಸಿದ್ದರು.

ಜೂನಿಯರ್ ಚಿರು ಸರ್ಜಾ ರವರ ತೊಟ್ಟಿಲು ಕಾರ್ಯಕ್ರಮದ ನಂತರ ಅವರ ಹೆಸರಿನ ಕುರಿತಂತೆ ಸಾಕಷ್ಟು ಜನರಲ್ಲಿ ಕುತೂಹಲ ಮೂಡಿತ್ತು. ಜೂನಿಯರ್ ಚಿರು ಸರ್ಜಾ ರವರ ತೊಟ್ಟಿಲು ಕಾರ್ಯಕ್ರಮದಲ್ಲಿ ಧ್ರುವಸರ್ಜ ರವರು 10 ಲಕ್ಷ ಮೌಲ್ಯದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿ ಸಾಕಷ್ಟು ಸುದ್ದಿ ಆಗಿತ್ತು. ಮೇಘನಾ ರಾಜ್ ಹಾಗೂ ಅವರ ಪೋಷಕರು. ಚಿರು ಸರ್ಜಾ ಅವರ ಪೋಷಕರು‌. ಹಾಗೂ ಇನ್ನು ಕೆಲವು ಸೆಲೆಬ್ರಿಟಿಗಳು ಹಾಗೂ ಕುಟುಂಬಸ್ಥರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.

ಹೋಟೆಲ್ ನಲ್ಲಿ ಜೂನಿಯರ್ ಚಿರು ಸರ್ಜಾ ಅವರ ಹೆಸರನ್ನು ರಾಯನ್ ರಾಜ್ ಸರ್ಜಾ ಎಂದು ಇಡಲಾಗಿದ್ದು, ತಾಯಿ ಹಾಗೂ ತಂದೆಯ ಇಬ್ಬರ ಕುಟುಂಬದ ಹೆಸರನ್ನು ಹೆಸರಿನಲ್ಲಿ ಜೋಡಿಸಲಾಗಿದೆ. ಇನ್ನು ಕೆಲವೇ ಜನರ ಸಮ್ಮುಖದಲ್ಲಿ ನಡೆದಂತಹ ಅದ್ದೂರಿ ನಾಮಕರಣ ಸಮಾರಂಭದ ಖರ್ಚು ಎಷ್ಟಿತ್ತು ಗೊತ್ತಾ..? ಸ್ನೇಹಿತರೆ ಕೆಲವೇ ಜನರಿದ್ದರೂ ಕೂಡ ಜೂನಿಯರ್ ಚಿರುಸರ್ಜ ರವರ ನಾಮಕರಣ ಸಮಾರಂಭದ ಖರ್ಚು ಬರೋಬ್ಬರಿ 1.7 ಕೋಟಿ ವೆಚ್ಚದಷ್ಟಾಗಿತ್ತು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button