40 ವರ್ಷ ಆದಮೇಲೆ ಪ್ರೀ’ತಿ ಪ್ರೇ’ಮ ಮ’ದುವೆ ಮಾಡಿಕೊಂಡರೆ ಯಾವ ಸಂಕಷ್ಟ ಎದುರಿಸ ಬೇಕಾಗುತ್ತೆ ಗೊತ್ತ..
ನಮ್ಮ ಪೂರ್ವಜರು ಯಾವ ವಯಸ್ಸಿನಲ್ಲಿ ವ್ಯಕ್ತಿ ಏನು ಮಾಡಬೇಕೆಂದು ಸರಿಯಾಗಿ ಹೇಳಿದ್ದಾರೆ ಅದೇನೂ ತಪ್ಪಲ್ಲ. ಹೌದು ವ್ಯಕ್ತಿ ಇಪ್ಪತ್ತನೆ ವಯಸ್ಸಿನಲ್ಲಿ ಮದುವೆಯಾಗಬೇಕು, ಆತ ನಲ್ವತ್ತು ಐವತ್ತ ರ ಸಮಯದಲ್ಲಿ ತನ್ನ ಜವಾಬ್ದಾರಿ ಅನ್ನು ಕಳೆದುಕೊಂಡು, ಮಕ್ಕಳ ಜೊತೆ ಇರಬೇಕು. ಆದರೆ ಇವತ್ತಿನ ಕಾಲ ಹಾಗಿಲ್ಲಾ ತಾವು ಜೀವನದಲ್ಲಿ ಸೆಟಲ್ ಆದ ಮೇಲೆಯೇ ಒಳ್ಳೆಯ ಕೆಲಸ ಸಿಕ್ಕ ಮೇಲೆಯೇ ಇನ್ನೂ ಕೆಲವರು ಒಳ್ಳೆಯ ಸಂಬಳ ಸಿಕ್ಕ ನಂತರವೇ ಮ ದುವೆ ಆಗುತ್ತೇನೆ ಎಂದು ಯೋಚಿಸುತ್ತಾರೆ.
ಆದರೆ ವೈಜ್ಞಾನಿಕವಾಗಿ ಹೇಳಬೇಕೆಂದರೆ ಮ ದುವೆ ಆಗುವ ಸಮಯದಲ್ಲಿ ಆಗಬೇಕು ಇಲ್ಲವಾದಲ್ಲಿ ಆನಂತರ ಮ ದುವೆಯಾಗುತ್ತೇವೆ ಅಥವಾ ನಲವತ್ತು ವಯಸ್ಸು ದಾಟಿದ ನಂತರ ಮದು ವೆಯಾಗುತ್ತೇವೆ ಅಂತ ಹೋದರೆ ಏನಾಗುತ್ತದೆ ಗೊತ್ತಾ
ನೀವೇನಾದರೂ ನಲವತ್ತು ವಯಸ್ಸು ದಾಟಿದ ಮೇಲೆ ಮ ದುವೆ ಆಗೋಣ ಅಥವಾ ನಲವತ್ತು ವಯಸ್ಸು ದಾಟಿದ ಮೇಲೆ ಪ್ರೀ ತಿ ಮಾಡೋಣ ಅಂತ ಅಂ ದುಕೊಳ್ಳುತ್ತಾ ಇದ್ದೀರಾ, ಹಾಗಾದರೆ ನೀವು ಈ ಲೇಖನವನ್ನು ತಿಳಿಯಲೇಬೇಕು. ಹೌದು ಈ ರೀತಿ ಯೋಚನೆ ಮಾಡುವವರು ಯಾರು ಅಂದರೆ ಸಾಮಾನ್ಯವಾಗಿ ಜೀವನದಲ್ಲಿ ಸೆ ಟಲ್ ಆಗಬೇಕು ಎಂದು ಕಾದು ಕುಳಿತಿರುವವರು ಅಥವಾ ಈಗಾಗಲೇ ಒಮ್ಮೆ ರಿಲೇ ಷನ್ ಶಿ ಪ್ ನಲ್ಲಿದ್ದು ಬ್ರೇ ಕಪ್ ಹೊಂದಿರುವವರು ವಿಚ್ಛೇದನ
ಮಾಡುವುದು ಹೌದು ನಲವತ್ತು ವಯಸ್ಸು ದಾಟಿದ ನಂತರ ನಮಗೂ ಮತ್ತೊಬ್ಬ ಸಂ ಗಾತಿ ಬೇಕು ಎಂದು ಆಲೋಚನೆ ಮಾಡುವವರು ಈ ಮೇಲ್ಕಂಡ ಕಾರಣದಿಂದಾಗಿ ಈ ರೀತಿ ಯೋಚನೆ ಮಾಡ್ತಾರೆ. ಆದರೆ ಈ ವಯಸ್ಸು ದಾಟಿದ ಮೇಲೆ ನಿವೇನಾದರು ಮತ್ತೆ ಸಂ ಗತಿಯನ್ನು ಬಯಸಿದರೆ ಅಥವಾ ಪ್ರೀ ತಿ ಮಾಡ್ತೇನೆ ಅಂತ ಹೊರಟರೆ ಏನನ್ನೆಲ್ಲಾ ನೀವು ಎದುರಿಸಬೇಕಾಗುತ್ತದೆ ಗೊತ್ತಾ ಅದನ ಹೇಳ್ತೀವೊ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.
ಅಷ್ಟೇ ಅಲ್ಲ ನಲ್ವತ್ತರ ನಂತರ ಮುಖದ ಸುಕ್ಕು ಕಟ್ಟುತ್ತದೆ ಸೌಂ ದರ್ಯ ಹಾಳಾಗುತ್ತದೆ ಇದರಿಂದ ಕೂಡಾ ನಿಮಗೆ ಸಂ ಗಾತಿ ಸಿಗದೇ ಇರಬಹುದು ಇದರಿಂದ ನಿಮ್ಮ ಮನಸ್ಸಿಗೆ ಘಾಸಿ ವುಂಟಾಗಬಹುದು ಮಾನ ಸಿಕವಾಗಿ ಖಿ ನ್ನತೆಗೆ ಒಳಗಾಗಬಹುದು. ಇನ್ನೂ ಕೆಲವರು ಸಂ ಗಾತಿಯನ್ನು ಬಯಸದ ನಂತರ ಸಂ ಗಾತಿಗೆ ಕೊಡುವ ಪ್ರೀತಿ ಕಡಿಮೆಯಾಗಬಹುದು ಹಾಗೆ ಪುರು ಷರಲ್ಲಿ ನಲವತ್ತರ ನಂತರ ನಮ್ಯ ತೆ ಕಡಿಮೆಯಾಗುತ್ತದೆ ಹಾಗೆ ಆತ್ಮ ವಿಶ್ವಾಸ ಕೂಡ ಕಡಿಮೆ ಆಗುತ್ತದೆ, ತಮ್ಮ ಸಂ ಗಾತಿ ಬಯಸುವ ಪ್ರೀ ತಿಯನ್ನು ಕೊಡುವುದಕ್ಕೆ ಸಾಧ್ಯವಾಗದೆ ಇರಬಹುದು ಇದರಿಂದಕಲಹಗಳು ಉಂಟಾಗುವ ಸಾಧ್ಯತೆ ಇರುತ್ತದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.