ಸ್ತ್ರೀಯ ರಲ್ಲಿ ಇಂತ ಗು*ರುತು ಇದ್ರೆ ಅವರು ತುಂಬಾ ಭಾಗ್ಯಶಾಲಿಗಳು!
ಆಚಾರ್ಯ ಚಾಣಕ್ಯ ರವರು ತಮ್ಮ ನೀತಿ ಕಥೆಗಳಲ್ಲಿ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಇನ್ನು ಇಂದಿನ ನಮ್ಮ ಲೇಖನದಲ್ಲಿ ಆಚಾರ್ಯ ಚಾಣಕ್ಯ ನೀತಿ ಪ್ರಕಾರ ಸ್ತ್ರೀಯ *ರಲ್ಲಿ ಎಂತಹ ಗು ರುತು ಇದ್ದರೆ ಅವರು ಭಾಗ್ಯಶಾಲಿಗಳು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಶಾಸ್ತ್ರಗಳ ಪ್ರಕಾರ ಮಹಿ *ಳೆಯರ ಕೆಲವು ಅಂ *ಗಗಳು ದೊಡ್ಡ *ದಾಗಿದ್ದರೆ ಅದೃಷ್ಟವಂತರು ಎಂದು ನಂಬಲಾಗಿದೆ. ಆ ಅಂ *ಗಾಂಗಗಳ ಬಗ್ಗೆ ತಿಳಿಯೋಣ.
ಹೊಳಪಾಗಿರುವ ಉಗುರು ಸಾಮಾನ್ಯವಾಗಿ ಮಹಿ *ಳೆಯರ ಉಗು ರುಗಳು ತುಂಬಾ ಸುಂದರವಾಗಿರುತ್ತವೆ ಅದರಲ್ಲೂ ಕೆಂಪು ಗುಲಾಬಿ ಬಣ್ಣದ ಉಗುರನ್ನು ಹೊಂದಿದ ಮಹಿ *ಳೆಯರು ತುಂಬಾ ಒಳ್ಳೆಯ ಗುಣದವರದಾಗಿರುತ್ತಾರೆ. ಗಂಡ ಮತ್ತು ಪರಿವಾರವನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಯಾವ ಮಹಿ ಳೆಯರ ಕಾಲಿನ ಮ *ಧ್ಯದ ಬೆರಳು ಉದ್ದವಾಗಿರುತ್ತದೆಯೋ ಅಂಥವರು ಸ್ವಲ್ಪ ದೌ &ರ್ಭಾಗ್ಯ ಹೊಂದಿರುತ್ತಾರೆ ಹಾಗಾಗಿ ಇಂತಹ ಮಹಿಳೆಯರನ್ನು ಮದುವೆ
ಯಾವ ಮಹಿಳೆಯರ ಎಡ ಕೆ *ನ್ನೆಯ ಮೇಲೆ ಮಚ್ಚೆ ಇರುತ್ತದೆಯೋ ಅಂಥವರು ತಿಂಡಿಪೋತಿ ಗಳಾಗಿರುತ್ತಾರೆ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸುವವರು ಆಗಿರುತ್ತಾರೆ. ಇವರು ಆಹಾರ ಪ್ರಿಯರೂ ಹೌದು ಹಾಗೂ ರುಚಿಯಾದ ಆಹಾರವನ್ನು ಮಾಡುವ ಕಲೆಯೂ ಇವರಲ್ಲಿರುತ್ತದೆ ಹಾಗಾಗಿ ಇವರ ಕುಟುಂಬವು ಸದಾಕಾಲ ಸಂತೋಷದಿಂದ ಕೂಡಿರುತ್ತದೆ. ಯಾವ ಮಹಿಳೆಯ ಮೂ *ಗು ಉದ್ದವಾಗಿರುತ್ತದೆಯೋ ಅಂತಹ ಮಹಿ ಳೆಯರಲ್ಲಿ ಇಚ್ಛಾ *ಶಕ್ತಿ ಇರುತ್ತದೆ. ಅಂಥವರು ಎಂತಹದೇ ಕಷ್ಟದ ಸಂದರ್ಭವನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಹೆಚ್ಚು ಹಣವನ್ನು ಖರ್ಚು
ಉದ್ದವಾದ ಬೆರ ಳುಗಳು ಯಾವ ಮಹಿ ಳೆಯರ ಬೆರಳುಗಳು ಉದ್ದವಾಗಿರುತ್ತದೆಯೋ ಅವರು ಬುದ್ಧಿವಂತರಾಗಿರುತ್ತಾರೆ. ಬರವಣಿಗೆಯ ಹವ್ಯಾಸ ಇವರಲ್ಲಿರುತ್ತದೆ,ಇವರಿಗೆ ಹಣವನ್ನು ದುಪ್ಪಟ್ಟು ಮಾಡುವ ಚಾಕಚಕ್ಯತೆ ಇರುತ್ತದೆ. ಗುಲಾಬಿ ಬಣ್ಣದ ಕಾಲುಗಳು ಯಾವ ಮಹಿ ‘ಳೆಯರ ಕಾಲುಗಳು ಗುಲಾಬಿ ಬಣ್ಣದಲ್ಲಿದ್ದು ಕೋಮ ಲವಾಗಿರುತ್ತದೆಯೋ ಇವರು ತಮ್ಮ ಗಂ *ಡನನ್ನು ತುಂಬಾ ಪ್ರೀತಿಯಿಂದ
ದೊ ಡ್ಡದಾದ ಕಣ್ಣುಗಳು ಸಾಮಾನ್ಯವಾಗಿ ದೊ ಡ್ಡದಾದ ಕಣ್ಣುಗಳನ್ನು ಹೊಂದಿರುವ ಮಹಿ ಳೆಯರನ್ನು ಎಲ್ಲರೂ ಇಷ್ಟಪಡುತ್ತಾರೆ.ಇನ್ನೂ ಯಾವ ಮಹಿ ಳೆಯರ ಕಣ್ಣುಗಳು ದೊಡ್ಡದಾಗಿರುತ್ತದೆಯೋ ಅಂತವರು ಪ್ರೀತಿ ಮತ್ತು ಸಂತೋಷವನ್ನು ಸಮವಾಗಿ ನೀಡುತ್ತಾರೆ.ಇವರಿಗೆ ಯಾವುದೇ ರೀತಿಯ ಕೊರತೆ ಉಂಟಾಗುವುದಿಲ್ಲ. ಮೂಗಿನ ಬಳಿ ಇರುವ ಮಚ್ಚೆ ಯಾವ ಮಹಿಳೆಯರ ಮೂಗಿನ ಬಳಿ ಮಚ್ಚೆ ಇರುತ್ತದೆಯೋ ಅಂಥವರು ಅದೃಷ್ಟವಂತರು ಎನ್ನಬಹುದು. ಇವರು ತಮ್ಮ ಗಂ -ಡನ ಮನೆಯನ್ನು ಸಮೃದ್ಧಿ ಹೊಂದುವ ರೀತಿ ಮಾಡುತ್ತಾರೆ. ಧನ್ಯವಾದಗಳು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.