NEWS

ಈ ರೀತಿ ಹೆಣ್ಣು ಕೂಡ ಭೂಮಿ ಮೇಲೆ ಇರುತ್ತಾರ ನೀವೇ ಹೇಳಿ ?? ಗಂಡ ಇದ್ದಾಗ ಸಂಸಾರ ಆತ ಕೆಲಸಕ್ಕೆ ಹೋದಾಗ ಇನ್ನೊಬ್ಬನ ಸಹವಾಸ!! ಕೊನೆಗೆ ಗಂಡನಿಗೆ ಎಂತಹ ಪರಿಸ್ಥಿತಿ ತಂದಿಟ್ಟಿದ್ದಾಳೆ ಗೊತ್ತಾ ??

ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಗಳು ಬಯಸುವುದೊಂದೇ ತನ್ನ ಸಂಸಾರ ಚೆನ್ನಾಗಿರಬೇಕು, ನನ್ನ ಗಂಡ ಮಕ್ಕಳಿ ಜೊತೆ ಸುಖವಾಗಿ ಸಂಸಾರ ಮಾಡಬೇಕು ಎಂದು ಬಯಸುತ್ತಾಳೆ.

ಅದೇರೀತಿ ಮದುವೆಯಾದ ಹುಡುಗ ಕೂಡ ನಾಲ್ಕು ಜನ ನಮ್ಮ ಸಂಸಾರದ ಕುರಿತು ಒಂದು ಒಳ್ಳೆ ಮಾತುಗಳನ್ನಾಡಬೇಕು ಎಂದು ಬಯಸುತ್ತಾನೆ. ಆದರೆ ಕೆಲವು ಹೆಣ್ಣುಮಕ್ಕಳು ಒಳ್ಳೆ ಗಂಡ ಮಕ್ಕಳು, ಉತ್ತಮ ಜೀವನ ಎಲ್ಲವೂ ಸಿಕ್ಕರು ಇನ್ನೊಬ್ಬನ ಸಹವಾಸ ಮಾಡಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ.

ಹೌದು ಕೆಲವು ಹೆಣ್ಣುಮಕ್ಕಳು ಗಂಡನ ಕಡೆಯಿಂದ, ಗಂಡನ ಮನೆಯವರ ಕಡೆಯಿಂದ ತುಂಬಾ ಹಿಂಸೆ ಅನುಭವಿಸುತ್ತಿದ್ದರೂ ಇಂದಲ್ಲ ನಾಳೆ ತನ್ನ ಗಂಡ ಸರಿಹೋಗಬಹುದು ಎಂಬ ನಂಬಿಕೆಯಿಂದ ಅಡ್ಡದಾರಿ ದಾರಿ ಹಿಡಿಯದೆ ಮನವಾಗಿ ಮನೆಯಲ್ಲೇ ಇರುತ್ತಾರೆ.

ಆದರೆ ಇನ್ನೂ ಕೆಲವೊಬ್ಬರು ಮತ್ತೊಬ್ಬನ ಸಾವಾಸ ಮಾಡಿ ಸಂಸಾರಕ್ಕೆ ಧಕ್ಕೆಯನ್ನುಂಟು ಮಾಡುತ್ತಾರೆ. ಹೌದು ಇಂತಹದ್ದೆ ಒಂದು ಘಟನೆ ತುಮಕೂರು ಬಳಿಯ ಬಡ್ಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅನ್ನಪೂರ್ಣ ಎಂಬಾಕೆ ಗಂಡನ ಜೊತೆ ಸುಖವಾಗಿ ಸಂಸಾರ ಮಾಡುತ್ತಿರುವಾಗಲೇ ಮತ್ತೊಬ್ಬನ ಸಹವಾಸ ಮಾಡಿದ್ದಾಳೆ. ಹೌದು ಗಂಡ ಕೆಲಸಕ್ಕೆ ಹೋದರೆ ಸಾಕು ಮತ್ತೊಬ್ಬನ ಜೊತೆ ಇವಳ ಕೆಲಸ ಶುರುವಾಗುತ್ತಿತ್ತು. ಇದೇ ರೀತಿ ತುಂಬಾ ವರ್ಷಗಳಿಂದ ನಡೆದುಕೊಂಡು ಬಂದಳು.

ಹೌದು ಒಂದು ಕಡೆ ಗಂಡನ ಜೊತೆ ಸಂಸಾರ ಇನ್ನೊಂದು ಕಡೆ ಮತ್ತೊಬ್ಬನ ಜೊತೆ ಗುಟ್ಟಾದ ಸಹವಾಸ. ಒಂದು ದಿನ ಹೇಗೋ ನಾರಾಯಣನಿಗೆ ಅನ್ನಪೂರ್ಣಳ ಬಂಡವಾಳ ಬಯಲಾಗುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button