ಆ್ಯಂಕರ್ ಅನುಶ್ರೀ ಆಡಿಯೋ ಸಿಡಿ ಬಿಡುಗಡೆ ಮಾಡಲಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ…!!!
ಮಾ’ ದಕ ವಸ್ತು ಪ್ರಕರಣದಲ್ಲಿ ಈ ಹಿಂದೆ ವಿಚಾರಣೆ ಎದುರಿಸಿದ್ದ ಖ್ಯಾತ ನಿರೂಪಕಿ ಅನುಶ್ರೀ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ ಅವರು ಸುದ್ಧಿಗೋಷ್ಠಿ ನಡೆಸಿದ್ದಾರೆ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ವಿಚಾರಣೆ ಎದುರಿಸಿದ್ದ ಅನುಶ್ರೀ ಅವರ ಹೆಸರನ್ನು ಚಾರ್ಜ್ಶೀಟ್ನಲ್ಲಿ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯ ಹರಿದಾಡುತ್ತಿದ್ದಂತೆಯೇ ಪ್ರಶಾಂತ್ ಸಂಬರಗಿ ಅವರು ಈ ಸಂಬಂಧ ಹೇಳಿಕೆ ನೀಡಲಾರಂಭಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿರುವ ಪ್ರಶಾಂತ್ ಸಂಬರಗಿ ರಾಜಕೀಯ ವ್ಯಕ್ತಿಗಳ ಪ್ರಭಾವ ಬಳಕೆಯಾಗಿರುವ ಕುರಿತಾಗಿಯೂ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಡ್ರ’ ಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ಶೀಟ್ ವಿಷಯದ ಬಗ್ಗೆ ಮಾತನಾಡಿರುವ ಅವರು ಆರೋಪಿ ಪಟ್ಟಿಯಲ್ಲಿ ತರುಣ್ ಹಾಗೂ ಅನುಶ್ರೀ ಅವರ ಹೆಸರು ಉಲ್ಲೇಖ ಮಾಡಲಿಲ್ಲ. ಒಬ್ಬರನ್ನು ತಪ್ಪಿಸಲು ಹೋಗಿ ಮತ್ತೊಬ್ಬರನ್ನೂ ಬಿಡಲಾಗಿದೆ. ಇದನ್ನು ನೋಡಿದರೆ ಇಲ್ಲಿರುವ ಲೋಷದೋಷ ಎದ್ದು ಕಾಣುತ್ತಿದೆ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ.
ಡ್ರ’ ಗ್ಸ್ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್ಶೀಟ್ ವಿಷಯದ ಬಗ್ಗೆ ಮಾತನಾಡಿರುವ ಅವರು ಆರೋಪಿ ಪಟ್ಟಿಯಲ್ಲಿ ತರುಣ್ ಹಾಗೂ ಅನುಶ್ರೀ ಅವರ ಹೆಸರು ಉಲ್ಲೇಖ ಮಾಡಲಿಲ್ಲ. ಒಬ್ಬರನ್ನು ತಪ್ಪಿಸಲು ಹೋಗಿ ಮತ್ತೊಬ್ಬರನ್ನೂ ಬಿಡಲಾಗಿದೆ. ಇದನ್ನು ನೋಡಿದರೆ ಇಲ್ಲಿರುವ ಲೋಷದೋಷ ಎದ್ದು ಕಾಣುತ್ತಿದೆ. ಆಗಿದ್ದ ಪೊಲೀಸ್ ಅಧಿಕಾರಿಗೆಳ ನಿರ್ಲಕ್ಷ ಕಾಣಿಸುತ್ತಿದೆ. ತರುಣ್ ಅವರು ಕೊಟ್ಟಿದ್ದ ಹೇಳಿಕೆಯಲ್ಲೇ ಅನುಶ್ರೀ ಅವರ ಹೆಸರು ಇದೆ, ಅನುಶ್ರೀ ಅವರನ್ನು ಉಳಿಸಲು ಅವರ ಹೆಸರನ್ನು ಬಿಟ್ಟು ಕೊಡುತ್ತಾರೆ ಎಂದು ಸಂಬರಗಿ ಆರೋಪಿಸಿದ್ದಾರೆ.
ಪ್ರಕರಣಲ್ಲಿ ಯಾರಿಗಾದರೂ ನೋಟೀಸ್ ಬಂದರೆ ಮರುದಿನವೇ ಅವರು ವಿಚಾರಣೆಗೆ ಹಾಜರಾಗಬೇಕು. ಅದೇ ಅನುಶ್ರೀ ಅವರ ವಿಚಾರದಲ್ಲಿ ತಡವಾದರೂ ಯಾರೂ ಪ್ರಶ್ನಿಸುವುದಿಲ್ಲ. ಸಿಸಿಬಿಗೆ ಹೋಗೋಕೆ ಅನೇಕ ನಾಟಕ ಆಗುತ್ತೆ. ಆದರೆ ಅನುಶ್ರೀ ಪೊಲೀಸರನ್ನು 7 ದಿನ ಕಾಯಿಸ್ತಾರೆ. ಬಳಿಕ ಫ್ಯಾಷನ್ ಪರೇಡ್ ತರ ಮಾಡ್ತಾರೆ. ಇದಕ್ಕೆಲ್ಲ ಕಾರಣ ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರಭಾವ ಇದೆ ಎಂದು ಆರೋಪಿಸಿದ್ದಾರೆ ಪ್ರಶಾಂತ್.
ಸೆಪ್ಟೆಂಬರ್ 2020ರಲ್ಲಿ ಶುಗರ್ ಡ್ಯಾಡಿ ಅಂತ ಟ್ವೀಟ್ ಮಾಡಿದ್ದೆ. ಈ ಪುಸ್ತಕವನ್ನು ನವೆಂಬರ್ನಲ್ಲಿ ಬಿಡುಗಡೆ ಮಾಡುವುದಾಗಿಯೂ ಹಾಗೂ ಇದರಲ್ಲಿ ಇಬ್ಬರು ಕನ್ನಡ ಚಿತ್ರರಂಗದ ನಟ ಹಾಗೂ ನಟಿ ಡ್ರ’ ಗ್ಸ್ ಡೋಸ್ ಹೆಚ್ಚಾಗಿ ಸಾವನ್ನಪ್ಪಿರುವ ಬಗ್ಗೆಯೂ ಪುಸ್ತಕದಲ್ಲಿ ಬರೆದಿದ್ದೇನೆ. ಇದರಲ್ಲಿ ಸಾವಿನ ಹಾಗೂ ರಾಜಕಾರಣ ಪ್ರಸ್ತಾಪ ಮಾಡಿದ್ದೇನೆ. ಅನುಶ್ರೀ ಬಿಟ್ಟು ಹೋಗಿದ್ರು, ಆದರೆ ಆ ಪುಸ್ತಕದಲ್ಲಿ ಈಗ ಮತ್ತೆ ಸೇರಿಸ್ತಿದ್ದೇನೆ ಎಂದಿದ್ದಾರೆ ಪ್ರಶಾಂತ್ ಸಂಬರಗಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.