ಗಂಡ-ಹೆಂಡತಿಯರು ಮಿ’ಲನ ಮಾಡುವಂತಹ ಸಂದರ್ಭದಲ್ಲಿ ಕೋಣೆಯಲ್ಲಿ ಯಾವುದೇ ದೇವರ ಫೋಟೋ ಇರಬಾರದೆ,ಇದೆ ಒಂದು ವಿಚಿತ್ರವಾದ ಅಂತಹ ಕಾರಣಗಳು….
ನಾವು ಅಂದರೆ ಮನುಷ್ಯರು ಯಾವಾಗಲೂ ಮಿಲನವನ್ನು ಮಾಡುತ್ತಲೇ ಇರುತ್ತೇವೆ ಆದರೆ ನೀವು ಪ್ರಾಣಿಗಳನ್ನು ನೋಡಬಹುದು ಅದಕ್ಕೆ ಒಂದು ಕ್ರಮ ಹಾಗೂ ಸಮಯವನ್ನು ಪೂರ್ವನಿಗದಿ ಮಾಡಿಕೊಳ್ಳುತ್ತಾ ಇರುತ್ತವೆ.ಆದರೆ ಅವುಗಳ ಒಂದೇ ಒಂದು ಗುರಿ ಏನಪ್ಪಾ ಆದರೆ ಅವತ್ತಿನ ದಿನ ತುಂಬಾ ಚೆನ್ನಾಗಿ ಊಟ ಮಾಡಿ ಮಲಗಬೇಕು ಎಂದು ಆಕೃತಿಯೊಂದು ಪ್ರಾಣಿಯ ಒಂದು ಗುರಿಯಾಗಿರುತ್ತದೆ.
ಆದರೆ ದೇವರು ಒಂದು ತಪ್ಪು ಮಾಡಿ ಮನುಷ್ಯನಿಗೆ ಮೆದುಳಿಗೆ ಎನ್ನುವಂತಹ ವಿಚಿತ್ರವಾದ ಒಂದು ಅಂಗವನ್ನು ಕೊಟ್ಟಿದ್ದಾನೆ ಇದರಿಂದಾಗಿ ಇವತ್ತು ನಾವು ಸಂಪೂರ್ಣ ವಾದಂತಹ ಪ್ರಕೃತಿಯನ್ನು ನಾಶ
ಅದಲ್ಲದೆ ನಾವು ಮಿಲನದ ಕುರಿತು ಮಾತನಾಡುವುದಾದರೆ ನಮಗೆ ಸಮಯ ಸಂದರ್ಭ ಹಾಗೂ ಈ ಜಾಗವನ್ನು ಕೂಡ ನಾವು ನೋಡದೆ ಈ ಕ್ರಿಯೆಗೆ ನಾವು ಒಳಗಾಗುತ್ತೇವೆ ಹಾಗಾದರೆ ರೀತಿಯಾಗಿ ಮಾಡಿದರೆ ಯಾವ ರೀತಿಯಾದಂತಹ ಒಂದು ಪ್ರಾಬ್ಲಮ್ ಗಳು ನಮ್ಮ ಜೀವನದಲ್ಲಿ ಬರುತ್ತವೆ ದೇವರ ಮುಂದೆ ನಾವು ಮಿಲನಕ್ರಿಯೆಯಲ್ಲಿ ಯಾವ ರೀತಿಯಾದಂತಹ ದುಷ್ಟಪರಿಣಾಮಗಳು ನಮ್ಮ ಮೇಲೆ ಬಿರುತ್ತದೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಗಂಡ-ಹೆಂಡತಿಯರ ದೈಹಿಕ ಸಂಪರ್ಕ ಎಂಬುದು ಒಂದು ಶ್ರೇಷ್ಠ ವಾದಂತಹ ಒಂದು ವಿಚಾರ ಆದರೆ ನಾವು ಮತ್ತು ದೇವರ ಮುಂದೆ ಹುಲುಮಾನವರು , ಯಾವುದೇ ಕಾರಣಕ್ಕೂ ಗಂಡ-ಹೆಂಡತಿಯರು ದೈಹಿಕ ಸಂಪರ್ಕ ಮಾಡುವಂತಹ ಜಾಗದಲ್ಲಿ ಯಾವುದೇ ಕಾರಣಕ್ಕೂ ದೇವರ
ಆದ್ದರಿಂದ ಯಾವುದೇ ಕಾರಣಕ್ಕೂ ಗಂಡ-ಹೆಂಡತಿಯರು ದೈಹಿಕ ಸಂಪರ್ಕ ಮಾಡುವುದಕ್ಕಿಂತ ಮುಂಚೆ ನಿಮ್ಮ ಮನೆಯ ಒಳಗಡೆ ಯಾವುದಾದರೂ ದೇವರ ಫೋಟೋಗಳು ಇದೆಯಾ ಅಂತ ನೀವು ಒಂದು ಸಹಾಯ ಮಾಡಿಕೊಳ್ಳಿ ನಂತರ ನೀವು ನಿಮ್ಮ ಮಿಲನಕ್ರಿಯೆ ಏನು ಮಾಡುವುದು ತುಂಬಾ ಒಳ್ಳೆಯದು. ಹಾಗಾದರೆ ಈ ಲೇಖನ ನಿಮಗೇನಾದರೂ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಆಗಲೇ ಮರೆಯಬೇಡಿ ….
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.