NEWS

ನಾಗಮಣಿ ಕದ್ದ ವ್ಯಕ್ತಿಯನ್ನು ಬಿಟ್ಟೂ ಬಿಡದೇ ದ್ವೇಷ ಸಾಧಿಸಿ ಕೊಂದು ಹಾಕಿದ ಮತ್ತೊದು ಇಚ್ಛಾಧಾರಿ ನಾಗರಹಾವು

೧೦೦ ವರ್ಷಗಳ ಕಾಲ ಬದುಕುವ ನಾಗರಹಾವುಗಳು ತಮ್ಮಲ್ಲಿರುವ ವಿಷವನ್ನು ಹೊರಹಾಕದೇ ಹಾಗೂ ಯಾರಿಗೂ ಕಚ್ಚದೇ ಇದ್ದರೆ ಆ ಸಂದರ್ಭದಲ್ಲಿ ಅವುಗಳಿಗೆ ನಾಗಮಣಿಗಳನ್ನು ಉತ್ಪತ್ತಿ ಮಾಡುವ ಶಕ್ತಿ ಬರುತ್ತದೆ. ಇದು ಹೇಗೆ ಸಾಧ್ಯ ಎಂದರೆ, ಸ್ವಾತಿ ನಕ್ಷತ್ರದ ಸಂದರ್ಭದಲ್ಲಿ ಮಳೆ ಬರುವ ಹಾಗೆ ನಾಗರಹಾವುಗಳಿಂದ ನೀರು ಹೊರಬರುತ್ತದೆ. ಇವುಗಳು ಸಾಮಾನ್ಯವಾಗಿ ನಾಗಮಣಿಗಳಾಗಿರುತ್ತವೆ. ಸಾಮಾನ್ಯವಾಗಿ ೧ ಲಕ್ಷ ಹಾವುಗಳಲ್ಲಿ ಒಂದು ಹಾವಿಗೆ ಮಾತ್ರ ಇಂತಹ ಶಕ್ತಿಯನ್ನು ಭಗವಂತ ನೀಡುತ್ತಾನೆ ಎಂದು ಹೇಳಲಾಗುತ್ತದೆ.

ನಾಗಮಣಿ ಹಾಗೂ ನಾಗರಹಾವು ಒಟ್ಟಿಗೆ ಸೇರಿದರೆ ನಾಗರಹಾವುಗಳಿಗೆ ಅದ್ಭುತ ಶಕ್ತಿ ಬರುತ್ತದೆ. ಇಷ್ಟೇ ಅಲ್ಲದೇ, ನಾಗಮಣಿ ಹಾವುಗಳಿಗೆ ನಾನಾ ರೀತಿಯ ಶಕ್ತಿಗಳು ಇರುತ್ತವೆ. ಇಂತಹ ಹಾವುಗಳು ತಮ್ಮ ಶರೀರವನ್ನು ದೊಡ್ಡದು ಮತ್ತು ಚಿಕ್ಕದು ಮಾಡಿಕೊಳ್ಳುವ ಶಕ್ತಿ ಇರುತ್ತದೆ. ರಾತ್ರಿ ವೇಳೆಯಲ್ಲೂ ಈ ನಾಗಮಣಿಗಳು ಪ್ರಕಾಶಮಾನವಾಗಿ ಮಿಂಚುತ್ತಿರುತ್ತವೆ. ಇದನ್ನು ಹಲವಾರು ಕಿಮೀ ದೂರದಿಂದಲೂ ನೋಡಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ತಮ್ಮ ಶತ್ರುಗಳಿಂದ ನಾಗಮಣಿಯನ್ನು ಮುಚ್ಚಿಡುತ್ತಾರೆ

ಒಂದು ವೇಳೆ ಯಾರಾದರೂ ಈ ನಾಗಮಣಿಯನ್ನು ಕದ್ದುಬಿಟ್ಟರೆ ಅವರ ಮೇಲೆ ಈ ಇಚ್ಛಾಧಾರಿ ನಾಗರಹಾವುಗಳು ಸಾಕಷ್ಟು ವರ್ಷಗಳ ಕಾಲ ದ್ವೇಷವನ್ನು ಸಾಧಿಸುತ್ತವೆ. ಇದು ಆಂಧ್ರಪ್ರದೇಶದ ಗ್ರಾಮವೊಂದರಲ್ಲಿ ನಡೆದ ನಿಜ ಘಟನೆಯಾಗಿದೆ. ಒಂದು ದಿನ ಶಂಕರ್‌ ಮತ್ತು ಸೌರವ್‌ ಇಬ್ಬರೂ ತಮ್ಮ ಮೇಕೆಗಳನ್ನು ತಮ್ಮ ಹೊಲದಲ್ಲಿ ಮೇಯಿಸುತ್ತಿದ್ದರು. ಶಂಕರ್‌ ಗೆ ಸೇರಿದ ಮೇಕೆಯೊಂದು ಹೊಲದಿಂದ ತಪ್ಪಿಸಿಕೊಂಡು ಕಾಡಿಗೆ ಹೋಯಿತು. ಹಾಗಾಗಿ ಸೌರವ್‌ ನನ್ನು ಕುರಿತು ಉಳಿದ ಎಲ್ಲಾ ಮೇಕೆಗಳನ್ನು ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿ, ತಪ್ಪಿಸಿಕೊಂಡ ಮೇಕೆಯನ್ನು ಹುಡುಕುತ್ತಾ ಕಾಡಿನೊಳಕ್ಕೆ ಪ್ರವೇಶ ಮಾಡಿದ.

ಕಾಡಿನೊಳಕ್ಕೆ ಹೊಕ್ಕ ಶಂಕರ್‌ ಗೆ ಕಾಡಿನ ಮರದ ಕೆಳಗೆ ಫಳ ಫಳ ಎಂದು ಹೊಳೆಯುತ್ತಿದ್ದ ವಸ್ತುವೊಂದು ಕಾಣಿಸಿತು. ಕುತೂಹಲದಿಂದ ಶಂಕರ್‌ ಹಾರೆಯಿಂದ ಮಣ್ಣು ಅಗೆದು ನೋಡಿದಾಗ, ನಾಗಮಣಿಯನ್ನು ಕಾಪಾಡುತ್ತಾ ಕುಳಿತ ಇಚ್ಛಾಧಾರಿ ನಾಗರಹಾವೊಂದು ಕಾಣಿಸಿತು. ಶಂಕರ್‌ ನನ್ನು ನೋಡಿದ ಕೂಡಲೇ ನಾಗರಬಾವು ಭಯದಿಂದ ಅವನನ್ನು ಕಚ್ಚಲು ಮುಂದಾಯಿತು. ಆಗ ಶಂಕರ್‌ ತನ್ನ ಹಾರೆಯಿಂದ ಹಾವನ್ನು ಹೊಡೆದು ಸಾಯಿಸಿಬಿಡುತ್ತಾನೆ.

ಆದರೆ ಆ ಕ್ಷಣಕ್ಕೆ ಒಪ್ಪದೇ ಇದ್ದಾಗ ಹಠ ಮಾಡಿ ಆ ನಾಗಮಣಿಯನ್ನು ಪಡೆದುಕೊಂಡಳು. ನಾಗಮಣಿಯನ್ನು ಪಡೆದುಕೊಂಡ ಬಳಿಕ ಆಕೆ ನಾಗರಹಾವಾಗಿ ಬದಲಾದಳು. ಆ ನಂತರ ತನ್ನ ಈ ಹಿಂದಿನ ಪ್ರಿಯಕರನನ್ನು ಸಾಯಿಸಿದ ಕೋಪಕ್ಕೆ ಅದೇ ರೀತಿ ಈ ಹೆಣ್ಣು ನಾಗರಹಾವು ಶಂಕರ್‌ ನನ್ನು ಕಚ್ಚಿ ಕಚ್ಚಿ ಸಾಯಿಸಿತು. ನಾಗಮಣಿಗಳನ್ನು ಯಾವುದೇ ಕಾರಣಕ್ಕೂ ಕದಿಯಬಾರದು. ಅದು ಹಾವುಗಳ ಸ್ವತ್ತು. ಇಲ್ಲವಾದಲ್ಲಿ ಸಾವು ಕಟ್ಟಿಟ್ಟ ಬುತ್ತಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button