ಅಪ್ಪು ರವರ 12ನೇ ದಿನದ ಅನ್ನಸಂತರ್ಪಣೆ ಕಾರ್ಯಕ್ರಮ ಮುಕ್ತಾಯ ಒಟ್ಟು ಊಟ ಮಾಡಿದವರ ಸಂಖ್ಯೆ ಎಷ್ಟು ಸಾವಿರ ಗೊತ್ತಾ ??
ನಮಸ್ಕಾರ ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 11ನೇ ದಿನದ ಕಾರ್ಯಕ್ರಮ ನಿನ್ನೆ ಕುಟುಂಬಸ್ಥರ ಪೂಜೆ ಕಾರ್ಯಕ್ರಮದ ಮೂಲಕ ಮುಕ್ತಾಯಗೊಂಡಿತ್ತು.
ಇನ್ನು ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 12ನೇ ದಿನದ ಅಂಗವಾಗಿ ಹಲವಾರು ಗಣ್ಯರಿಗೆ ಹಾಗೂ ಅಭಿಮಾನಿಗಳಿಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಭೋಜನಕೂಟವನ್ನು ಏರ್ಪಡಿಸಲಾಗಿತ್ತು.
ಅಭಿಮಾನಿಗಳೇ ನಮ್ಮನೆ ದೇವರು ಎಂದು ಹಾಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ನಂತರ 12ನೇ ದಿನಕ್ಕೆ ಅಭಿಮಾನಿಗಳಿಗೆ ಔತಣವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಒಟ್ಟು 28 ರಿಂದ 30 ಸಾವಿರ ಜನ ಅಭಿಮಾನಿಗಳಿಗೆ ಔತಣವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮದ ಅಡುಗೆಗೆ 1000ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಮಾಡಿದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
25000 ಕೆಜಿ ಸೋನಾಮಸೂರಿ ಅಕ್ಕಿ 750 ಲಿಟರ್ ಅಡುಗೆ ಎಣ್ಣೆ 100 ಕಟ್ಟು ಪುದಿನ ಸೊಪ್ಪು 100 ಕೆಜಿ ಟೊಮೇಟೊ ತಲಾ 50 ಕೆಜಿ ಈರುಳ್ಳಿ ಹಾಗೂ ಬೆಳ್ಳುಳ್ಳಿ 3000 ಕೆಜಿ ಚಿಕನ್ ಎಂಟೂವರೆ ಸಾವಿರ ಮೊಟ್ಟೆ 50 60 70 80 ಕೆಜಿ ಪಾತ್ರೆಗಳಲ್ಲಿ.
ಗೀ ರೈಸ್ ಅನ್ನು ಪುನೀತ್ ರಾಜಕುಮಾರ್ ರವರ 12ನೇ ದಿನದ ಅಂಗವಾಗಿ ಔತಣಕೂಟಕ್ಕೆ ಬಳಸಲಾಗಿತ್ತು. 25 ಸಾವಿರ ಜನ ಮಾಂಸಹಾರ ಊಟಕ್ಕೆ ಹಾಗೂ 5000 ಜನ ಸಸ್ಯಹಾರಿ ಊಟಕ್ಕೆ ರೆಡಿ ಮಾಡಲಾಗಿತ್ತು.
ಒಟ್ಟಾರೆಯಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಔತಣವನ್ನು ಏರ್ಪಡಿಸಿ ಅವರಿಗೆ ಪರಿಪೂರ್ಣ ವಿದಾಯವನ್ನು ಕೋರಲಾಯಿತು ಎಂದರೂ ಕೂಡ ತಪ್ಪಾಗಲಾರದು. ದೊಡ್ಮನೆ ಯಾವಾಗಲೂ ಕೂಡ ಅಭಿಮಾನಿಗಳು ನಮ್ಮ ಮೊದಲ ಪ್ರಾಶಸ್ತ್ಯ ಎಂದು ಹೇಳಿ ಅದನ್ನು ಉಳಿಸಿಕೊಂಡಿದ್ದಾರೆ.