NEWS

ಪುನೀತ್ ನಟನೆಯನ್ನು ತುಂಬಬಲ್ಲ ಏಕೈಕ‌ ನಟ ಇವರೇ ಎಂದ‌ ಅಪ್ಪು ಫ್ಯಾನ್ಸ್.. ಆ ನಟ ಯಾರು ಗೊತ್ತಾ?

ವೀಕ್ಷಕರೆ ಎಲ್ಲವು ಸರಿಯಾಗಿ ಸಾಗುತ್ತಿದೆ ಎನ್ನುವಾಗಲೇ ಕರುನಾಡಿಗೆ, ಚಂದನವನಕ್ಕೆ , ಕನ್ನಡಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದ್ದು ಪುನೀತ್ ರಾಜ್‍ಕುಮಾರ್ ಅವರ ಸಾ’ವಿ’ನ ಸುದ್ದಿ. ಹೃ’ದಯಾಘಾ’ತದಿಂದ ನಮ್ಮನ್ನೆಲ್ಲ ಅಗಲಿದ್ದು ಕಟು ಸತ್ಯ. ಧಾರ್ಮಿಕ ವಿಧಿವಿಧಾನ ಸೇರಿದಂತೆ

ಅಪ್ಪುರ ಅನ್ನ ಸಂತರ್ಪನೆ ಸಂದರ್ಭದಲ್ಲಿಯೂ ಚಲನಚಿತ್ರ ಬಳಗದೊಂದಿಗೆ ಅಭಿಮಾನಿಗಳು ಭಾಗಿಯಾಗಿದ್ದರು. ಅಪ್ಪು ನಟಿಸಿ ತೆರೆಕಂಡು‌ ಅಭಿಮಾನಿಗಳ‌ ಮೆಚ್ಚುಗೆ ಗಳಿಸಿದ ಚಿತ್ರಗಳು ಒಂದೆಡೆಯಾದರೆ ಪುನೀತ್ ನಟಿಸಬೇಕಾಗಿದ್ದ ಹಲವು ಚಿತ್ರಗಳು ಅವರ ಅಕಾಲಿಕ‌ ನಿ’ಧ’ನದಿಂದಾಗಿ ಅರ್ಧಕ್ಕೆ ನಿಂತಿವೆ.

ಅಪ್ಪು ನಟಿಸಬೇಕಿದ್ದ ದ್ವಿತ್ವ, ಆನಂದ್ ಸಂತೋಷ್ ರಾಮ್,‌ ದಿನಕರ್‌‌ ತೂಗುದ್ವೀಪ ಚಿತ್ರಗಳು‌ ಪ್ರಾರಂಭವಾಗುವ ಮೊದಲೆ‌ ನಿಂತಿಹೋಗಿದ್ದು ಅಭಿಮಾನಿಗಳಿಗೆ‌ ದುಖಃವನ್ನುಂಟು ಮಾಡಿದ್ದು, ಈ‌ ಕುರಿತು ಅಭಿಮಾನಿಗಳ‌ ಬಳಗ ಟ್ವಿಟರ್ ಅಭಿಯಾನ ಕೈಗೊಂಡಿದ್ದಾರೆ.

ನಿರ್ದೇಶಕರನ್ನು ಪೋಸ್ಟ್‌ನಲ್ಲಿ‌ ಟ್ಯಾಗ್ ಮಾಡಿ ಪುನೀತ್ ರಾಜ್‍ಕುಮಾರ್ ಅವರ ಚಿತ್ರಗಳನ್ನು ನಿಲ್ಲಿಸದೆ ಆ ಕಥೆಗಳಿಗೆ ರಾಜ್ ಕುಟುಂಬದ ಕುಡಿಯಾಗಿರುವ ಯುವರಾಜ್ ಕುಮಾರ್ ಅವರನ್ನೆ ನಾಯಕರನ್ನಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅಪ್ಪು ಹಾಗೆ ನಟಿಸಲು ಯುವರಾಜ್ ಕುಮಾರಿಂದಲ್ಲದೆ‌ ಮತ್ಯಾರಿಂದು ಸಾಧ್ಯವಿಲ್ಲ.‌ ಅಪ್ಪು‌ ನಟನೆಯನ್ನು ಯುವರಾಜ್ ಕುಮಾರ್ ಉತ್ತಮವಾಗಿ‌ ನಿರ್ವಹಿಸಲಿದ್ದಾರೆ ಎಂಬ‌ ಆಸೆಯನ್ನು ಅಭಿಮಾನಿಗಳು‌ ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳ‌ ಈ‌ ಬೇಡಿಕೆ ಯುವರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ‌ ಇನ್ನು‌ ಹೆಚ್ಚು ಬೆಳೆಯುವುದರಲ್ಲಿ‌ ದಾರಿಯಾಗಲಿದೆ ಎಂಬುವುದಕ್ಕೆ‌ ಎರೆಡು‌‌ ಮಾತಿಲ್ಲ

Related Articles

Leave a Reply

Your email address will not be published. Required fields are marked *

Back to top button