NEWS

ರಾಜಮನೆತನಕ್ಕೂ ಪುನೀತ್ ರವರಿಗೆ ಇದ್ದ ಸಂಬಂಧವೇನು ಗೊತ್ತೇ? ಮೊದಲ ಬಾರಿಗೆ ಅಪ್ಪು ಬಗ್ಗೆ ಮಾತನಾಡಿದ ರಾಜ ಯದುವೀರ್..

ಪುನೀತ್ ರಾಜ್​ಕುಮಾರ್ ಅವರ ಮುಗ್ದವಾದ ನಗು ಎಂತವರನ್ನು ಆಕರ್ಷಿಸುತ್ತದೆ. ಕಲ್ಮಶ ಇಲ್ಲದ ಆ ಮನಸ್ಸಿಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿಯೇ ತೆಲುಗು ತಮಿಳಿನ ಅನೇಕ ಕಲಾವಿದರು ತಾವಿದ್ದ ಸ್ಥಳದಿಂದಲೇ ಪುನೀತ್​​ಗಾಗಿ ನಮನ ಸಲ್ಲಿಸಿದ್ದಾರೆ. ಪುನೀತ್ ಅ’ಗ’ಲಿಕೆಗೆ ಕಂಬನಿ ಮಿಡಿದವರೆಶ್ಟೋ, ದುಖಃ ಪಟ್ಟುಕೊಂಡವರೆಶ್ಟೋ..

ಜೀವ ಬಿ’ಟ್ಟ’ವರೆಶ್ಟೋ.. ಪುನೀತ್ ಅಗಲಿದ ದಿನ ಕೋಟ್ಯಾಂತರ ಜನ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ರು. ಆ ಪೈಕಿ ಮೈಸೂರು ರಾಜಮನೆತನದ ಯಧುವೀರ್ ಅವರು ಕೂಡ ಒಬ್ಬರು. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಫೋಟೋ ಹಾಕಿ ಸಂತಾಪ ಸೂಚಿಸುವುದರ ಜೊತೆಗೆ ಮೈಸೂರು ರಾಜ ಲಾಂಛನವನ್ನು ಪೋಸ್ಟ್ ಮಾಡಿ, ಚಾಮುಂಡೇಶ್ವರಿ ದೇವಿ ಪುನೀತ್ ಅವರ ಆ’ತ್ಮ’ಕ್ಕೆ ಶಾಂತಿ ಸಿಗಲಿ ಅಂತ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ ಕನ್ನಡ ಚಿತ್ರ ರಂಗ ಆಯೋಜಿಸಿದ್ದ ಅಪ್ಪು ನಮನ ಕಾರ್ಯಕ್ರಮದಲ್ಲಿ ಸಹ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ರು. ಈ ಕಾರ್ಯಕ್ರಮದಲ್ಲಿ ವಿಶಾಲ್​ ಸೇರಿ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ರು. ಇನ್ನು ಇದೇ ಕಾರ್ಯಕ್ರಮದಲ್ಲಿ ಯಧುವೀರ್ ಒಡೆಯರ್ ಅವರು ಸಹ

ಭಾಗಿಯಾಗಿದ್ರು. ಪುನೀತ್ ಅವರ ಸಮಾಜ ಮುಖಿ ಕಾರ್ಯಗಳನ್ನು ನೆನಸಿಕೊಂಡು.. ರಾಜಮನೆತನದವರಿಗೂ ರಾಜ್ ಕುಟುಂಬಕ್ಕೂ ಏನು ಸಂಬಂಧ ಎಂಬುವದರ ಬಗ್ಗೆ ಸಹ ರಾಜರು ಮಾತನಾಡಿದ್ದಾರೆ.
ಒಮ್ಮೆ ಅಣ್ಣವರು ಶ್ರೀ ಕಂಠ ನರಸಿಂಹರಾಜ್ ಒಡೆಯವರ್ ಅವರ ಬಗ್ಗೆ ಸಿನಿಮಾ ಮಾಡಿದ್ರು. ಮಹರಾಜರ ಜೀವನದ ಸಾಹಸಗಾಥೆ ಕೇವಲ ಇತಿಹಾಸದಲ್ಲಿ ಮಾತ್ರ ಕಾಣ ಸಿಗ್ತಿತ್ತು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಆದ್ರೆ ಅದನ್ನು ಸಿನಿಮಾ ವರೆಗೂ ತಂದು ಜನ ಸಾಮಾನ್ಯರಿಗೂ ತಿಳಿಯುವಂತೆ ಡಾಕ್ಟರ್ ರಾಜ್​ಕುಮಾರ್ ಅವರು ಮಾಡಿದ್ರು. ಅಷ್ಟೇ ಅಲ್ಲ, ಅಣ್ಣಾವ್ರ ಬಾಗ್ಯವಂತರು ಸಿನಿಮಾದಲ್ಲಿ ನಮ್ಮ ತಾತಯ್ಯನವರು ಸಹ ಅಭಿನಯಿಸಿದ್ರು. ಈ ಮೂಲಕ ಅಣ್ಣಾವ್ರ ಹಾಗೂ ರಾಜಮನೆತನದ ಸಂಬಂಧ ಬಿಲ್ಡ್ ಆಯಿತು.

ಈ ಸಂಬಂಧ ವಂಶಪಾರಂಪರ್ಯವಾಗಿ ಬೆಳೆದುಕೊಂಡು ಬಂದಿದೆ.ಇನ್ನು ಪುನೀತ್ ಒಬ್ಬ ಆದರ್ಶವ್ಯಕ್ತಿ. ಕೇವಲ ಸೆಲೆಬ್ರಿಟಿ ಮಾತ್ರವಲ್ಲ. ಸಾಮಾಜಿಕ ಕೆಲಸ ಮಾಡ್ತಾ ಜನರ ಮನಸ್ಸಲ್ಲಿ ಅಚ್ಚೊತ್ತಿ ಕುಳಿತಿದಿದ್ದಾರೆ. ಅವರ ಆ’ತ್ಮ’ಕ್ಕೆ ಶಾಂತಿ ಸಿಗಲಿ. ಚಾಮುಂಡೇಶ್ವರಿ ಅವರ ಆ’ತ್ಮ’ಕ್ಕೆ ಶಾಂತಿ ಕೊಡಲಿ ಅಂತ ಪ್ರಾರ್ಥಿಸುತ್ತೇನೆ ಎಂದಿದ್ದಾರೆ..

 

Related Articles

Leave a Reply

Your email address will not be published. Required fields are marked *

Back to top button