ಹಂಸಲೇಖ ಅವರು ಸರಿಗಮಪ ಶೋನಲ್ಲಿ ಕೂರಲು ಅರ್ಹರಲ್ಲ.. ಅವರ ಬದಲು ಈ ನಟನನ್ನ ಕೂರಿಸಿ ಎಂದ ಫ್ಯಾನ್ಸ್! ಆ ನಟ ಯಾರು ಗೊತ್ತೇ..
ಪ್ರಿಯ ಸ್ನೇಹಿತರೆ ಇತ್ತಿಚೀಗೆ ಸಂಗೀತ ದಿಗ್ಗಜ, ನಾದಬ್ರಹ್ಮ ಹಂಸಲೇಖ ಅವರನ್ನು ಸರಿಗಮಪದಲ್ಲಿ ಮಾಹಾಗುರುಗಳಾಗಿ ನಿರ್ವಹಿಸುತ್ತಿದ್ದ ಅವರ ಸ್ಥಾನಕ್ಕೆ ಮತ್ತೊಬ್ಬ ಸಂಗೀತ ನಿರ್ದೇಶಕರನ್ನು ನೇಮಿಸಬೇಕೆಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ
ವ್ಯಕ್ತಪಡಿಸಿದ್ದಾರೆ. ಯಾಕೆ ಧೀಡಿರನೆ ಹಂಸಲೇಖರ ಜಾಗಕ್ಕೆ ಮತ್ತೊಬ್ಬ ಸಂಗೀತ ನಿರ್ದೇಶಕರನ್ನು ನೇಮಿಸುತ್ತಿದ್ದಾರೆ, ಹಂಸಲೇಖ ಮಾಡಿದ್ದಾದ್ರು ಏನು, ಸರಿಗಮಪ ಸ್ಥಾನಕ್ಕೆ ನೇಮಿಸಲು ಹೊರಟ ಆ ಸಂಗೀತ ನಿರ್ದೇಶಕರಾದ್ರು ಮನರಂಜನೆ ಅಂತಾ ನೋಡಿದಾಗ ಸಿನಿಮಾಗಳು
ಮಾತ್ರವಲ್ಲದೆ ಹಲವು ಧಾರಾವಾಹಿಗಳು, ರಿಯಾಲಿಟಿ ಶೋಗಳು ಪ್ರಮುಖ ಪಾತ್ರ ವಹಿಸುವುದಲ್ಲದೆ ಹಲವು ಅಭಿಮಾನಿಗಳನ್ನ ತಮ್ಮ ತೆಕ್ಕೆಗೆ ಹಾಕಿಕೊಳ್ಳುತ್ತವೆ. ಅಂತಹ ಜನ ಮೆನ್ನಣೆ ಗಳಿಸಿದ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್, ವಿಕೇಂಡ್ ವಿತ್ ರಮೇಶ, ಕಾಮಿಡಿ
ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮಜಾ ಭಾರತದ ಜೊತೆಗೆ ಹಲವು ವರ್ಷಗಳಿಂದ ಅಭಿಮಾನಿಗಳನ್ನು ರಂಜಿಸುತ್ತಾ ಅನೇಕ ಯುವ ಗಾನ ಕೋಗಿಲೆಗಳಿಗೆ ನೆಲೆಯಾಗಿರುವುದು ಸರಿಗಮಪ ರಿಯಾಲಿಟಿ ಶೊ ಒಂದಾಗಿದೆ. ಸರಿಗಮಪ ರಿಯಾಲಿಟಿ ಶೊ ಅನೇಕ ಸಂಗೀತ ದಿಗ್ಗಜರನ್ನು ಒಳಗೊಂಡ ಬಿಗ್ ರಿಯಾಲಿಟಿ ಶೊ.
ಕಾರ್ಯಕ್ರಮದ ನಿರೂಪಣೆ ಅನುಶ್ರೀ ನಡೆಸಿಕೊಡುತ್ತಾರೆ. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಅರ್ಜುನ ಜನ್ಯ, ವಿಜಯ ಪ್ರಕಾಶ ಹಾಗೂ ಕಾರ್ಯಕ್ರಮದ ಮಾಹಾ ಗುರುಗಳಾಗಿ .ಕನ್ನಡ ಚಲನಚಿತ್ರರಂಗ ಕಂಡ ಪ್ರಸಿದ್ಧ ಸಂಗೀತ ನಿರ್ದೇಶಕರಾದ, ನಾದಬ್ರಹ್ಮನೆಂದೆ ತಮ್ಮನ್ನು ತಾವು ಗುರುತಿಸಿಕೊಂಡ ಹಂಸಲೇಖ. ಮ್ಯೂಸಿಕ್ ಮಾಸ್ಟರ್ ಎಂದೆ
ಅಭಿಮಾನಿಗಳಿಂದ ಕರೆಸಿಕೊಳ್ಳುವ ಹಂಸಲೇಖ ಅವರು ಪ್ರೇಮಲೋಕ, ಮುತ್ತಿನ ಹಾರ, ಶಬ್ದವೇದಿ ಹೀಗೆ ಅನೇಕ ಬ್ಲಾಕ್ ಬಾಸ್ಟರ್ ಮೂವಿಗಳು ಹಿಟ್ ಆಗಿದ್ದೆ ಇವರ ಸಾಹಿತ್ಯ ಸಂಗೀತ ಸಂಯೋಜನೆಯಿಂದ. ಇವರ ಈ ಕಲೆಯಿಂದಲೇ ಇಡಿ ಕರುನಾಡಿಗೆ ಪರಿಚಯ ಹಂಸಲೇಖ.
ಆದರೆ ಇದೀಗ ಹಂಸಲೇಖ ಅವರು ಹೇಳಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹಂಸಲೇಖ ಅವರು ಪೇಜಾವರ ಗುರುಗಳನ್ನು ಕುರಿತು ಹಾಗೂ ದಲಿತರ ಕುರಿತು ಮಾತನಾಡಿರುವುದು ಕೆಲವು ವಿವಾದಗಳನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಸಲೇಖ ಅವರು ಹೇಳಿಕೆ ಕುರಿತು ಅನೇಕ ಪೋಸ್ಟ್ ಗಳು ಹರಿದಾಡತೊಡಗಿದವು. ಈ
ಕುರಿತು ಹಂಸಲೇಖ ಅವರು ಕ್ಷಮೆಯನ್ನು ಆಚಿಸಿದ್ದಾರೆ. ಇವರು ವಿವಾದಾತ್ಮಕ ಹೇಳಿಕೆ ನೀಡದ ಬೆನ್ನಲ್ಲೇ ಇವರನ್ನು ಸರಿಗಮಪ ರಿಯಾಲಿಟಿ ಶೊ ತೀರ್ಪುಗಾರರಾಗಿ ನಿರ್ವಹಿಸುತ್ತಿರುವ ಸ್ಥಾನಕ್ಕೆ ಕನ್ನಡ ಚಲನಚಿತ್ರ ರಂಗದ ಮತ್ತೊಬ್ಬ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಸಾಧು ಕೋಕಿಲರನ್ನು ನೇಮಿಸಬೇಕೆಂದು ಹಲವರು ತಮ್ಮ
ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸಂಗೀತ ದಿಗ್ಗಜ ಹಂಸಲೇಖ ಸರಿಗಮಪ ಮಹಾಗುರುಗಳಾಗಿಯೇ ಇರ್ತಾರಾ ಅವರ ಸ್ಥಾನಕ್ಕೆ ಸಾಧುಕೋಕಿಲ ಬರ್ತಾರಾ ಈ ಕುರಿತು ಸಾಧು ಕೋಕಿಲ ಅಭಿಪ್ರಾಯ ಏನು ಎಂಬುದನ್ನು ಕಾದು ನೋಡಬೇಕಿದೆ.