ಎಷ್ನೋ ದಿನಗಳ ನಂತರ ಪುನೀತ್ರವರ ಮನೆಗೆ ಬಂದ ಎಸ್.ಎಸ್.ರಾಜಮೌಳಿ
ಇನ್ನೆರೆಡು ದಿನಗಳು ಕಳೆದರೆ ಅಪ್ಪು ಅಗಲಿ ಒಂದು ತಿಂಗಳು ಕಳೆದೇ ಹೋಗುತ್ತದೆ.. ಅಪ್ಪು ಇಲ್ಲದೇ ಅದಾಗಲೇ ಇಪ್ಪತ್ತೊಂಭತ್ತು ದಿನಗಳನ್ನು ಕಳೇದೇ ಬಿಟ್ಟೆವಾ ಎನಿಸುತ್ತಿದೆ.. ನಾವೆಲ್ಲೋ ದೂರದಲ್ಲಿದ್ದೇವೆ.. ದಿನ ನಿತ್ಯ ನಮ್ಮದೇ ಆದ ಜೀವನವಿದೆ.. ನಮ್ಮದೇ ಆದ ಕೆಲಸಗಳಲ್ಲಿ ತೊಡಗಿ ಕೊಂಡಿರುತ್ತೇವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅಪ್ಪು
ಕುರಿತ ವಿಚಾರಗಳು ಅಪ್ಪು ಕುರಿತ ಫೋಟೋ ವೀಡಿಯೋ ನೋಡಿದಾಗ ಸಂಕಟವಾಗುತ್ತದೆ.. ಆದರೆ ಸದಾ ಅಪ್ಪು ಜೊತೆಯಲ್ಲಿಯೇ ಇದ್ದ ಅವರ ಪ್ರೀತಿ ಹಂಚಿಕೊಳ್ಳುತ್ತಿದ್ದ ಅಶ್ವಿನಿ ಅವರು ಮಕ್ಕಳು ಹಾಗೂ ಅಪ್ಪು ಅವರ ಜೊತೆ ಕೆಲಸ ಮಾಡುತ್ತಿದ್ದ ಒಂದಷ್ಟು ವ್ಯಕ್ತಿಗಳ ನೋವು.. ಅವರ ಜಿವನ ನಿಜಕ್ಕೂ ಹೇಳಲಾಗದಂತದ್ದು.. ಇನ್ನು ಅಪ್ಪು ಅಗಲಿದ
ದಿನದಿಂದ ಕರ್ನಾಟಕ ಮಾತ್ರವಲ್ಲ ರಾಜ್ಯದ ಆಚೆಗೂ ಸಾಕಷ್ಟು ಸೆಲಿಬ್ರೆಟಿಗಳು ರಾಜಕಾರಣಿಗಳು ದೊಡ್ಡ ದೊಡ್ಡ ವ್ಯಕ್ತಿಗಳು ಬಂದು ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ್ದಾರೆ.. ಆದರೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆದರೆ ಇಲ್ಲೊಬ್ಬ ಮಹಾಶಯ ಒಂದು ತಿಂಗಳಿಂದ ಬಾರದೇ.. ಅಪ್ಪು ಅಗಲಿದಾಗ ಅಂತಿಮ ದರ್ಶನ ಪಡೆಯದೇ ಈಗ ತಿಂಗಳ ನಂತರ ಅಪ್ಪು ಮನೆಗೆ ಬಂದು ಅಶ್ವಿನಿ ಅವರ ಜೊತೆ ಮಾತನಾಡಿದ್ದಾರೆ.. ಅದೂ ಸಹ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಲೆಂದೇನು ಅವರು ಬೆಂಗಳೂರಿಗೆ ಬಂದಿಲ್ಲ.. ತಮ್ಮ
ಬೇರೆ ಕೆಲಸಕ್ಕಾಗಿ ಬೆಂಗಳೂರಿಗೆ ಆಗಮಿಸಿ ಇದೇ ಸಮಯದಲ್ಲಿ ಬಂದು ಅಪ್ಪು ಮನೆಗೆ ಭೇಟಿ ಕೊಟ್ಟ ಮಹಾಶಯನನ್ನು ಜನರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.. ಹೌದು ಆ ದೊಡ್ಡ ವ್ಯಕ್ತಿ ಮತ್ಯಾರೂ ಅಲ್ಲ ಸ್ಟಾರ್ ನಿರ್ದೇಶಕ ರಾಜಮೌಳಿ.. ಹೌದು ಹೈದರಾಬಾದ್ ನಿಂದ ಬೆಂಗಳೂರು ಅಮೇರಿಕಾದಷ್ಟು ದೂರವೇನು ಇರಲಿಲ್ಲ..
ತಾನು ಹುಟ್ಟಿ ಬೆಳೆದ ರಾಜ್ಯದಲ್ಲಿ ಅಗಲಿದ ಕನ್ನಡದ ಕಣ್ಮಣಿಯನ್ನು ಅಂತಿಮ ದರ್ಶನ ಪಡೆಯಲು ಬಾರದವ ಈಗ ಅಶ್ವಿನಿ ಅವರನ್ನು ಭೇಟಿ ಮಾಡಲು ಬಂದು ಜನರ ಬಾಯಿಗೆ ತುತ್ತಾಗಿರೋದು ನಿಜಕ್ಕೂ ಇದೆಲ್ಲಾ ಬೇಕಿತ್ತಾ ಎನ್ನುವಂತಾಗಿದೆ.. ಹೌದು ಅಪ್ಪು ಅಗಲಿದ್ದಕ್ಕೆ ಇಡೀ ಕರ್ನಾಟಕ ಕಣ್ಣೀರಿಟ್ಟಿದೆ.. ಇನ್ನೂ ಸಹ ಆ ಸತ್ಯವನ್ನು
ಒಪ್ಪಿಕೊಳ್ಳಲು ನಮ್ಮಗಳ ಮನಸ್ಸುಗಳು ತಯಾರಿಲ್ಲ.. ಅಪ್ಪುಗೆ ನಮ್ಮ ಕೋಟ್ಯಾಂತರ ಕನ್ನಡಿಗರ ನಿಷ್ಕಲ್ಮಶ ಪ್ರೀತಿಯೇ ಜನ್ಮಗಳಿಗಾಗುವಷ್ಟು ದೊರೆತಿದೆ.. ಆದರೂ ಸಹ ಹೊರ ರಾಜ್ಯದವರು ನಮ್ಮ ಮನೆ ಮಗ ಅಗಲಿದಾಗ ಅಂತಿಮ ದರ್ಶನ ಪಡೆಯಲು ಬಂದು ದೊಡ್ಮನೆ ಮಂದಿಗೆ
ಅಶ್ವಿನಿ ಅವರಿಗೆ ಸಾಂತ್ವಾನ ಹೇಳಿದವರ ಬಗ್ಗೆ ನಮಗೆ ಅಷ್ಟೇ ಗೌರವ ಇದೆ.. ಅದು ಮನುಷ್ಯತ್ವವೂ ಕೂಡ.. ಆದರೆ ಅಪ್ಪು ಅಗಲಿದಾಗ ಬರಲಿಲ್ಲ.. ಹನ್ನೊಂದು ದಿನಗಳ ಸಮಯದಲ್ಲಿ ಬರಲಿಲ್ಲ.. ಹೊರ ರಾಜ್ಯದ ಮುಖ್ಯಮಂತ್ರಿಗಳ ಕುಟುಂಬವೇ ಆಗಮಿಸಿತ್ತು.. ಆಗಲೂ ಬಾರಲಿಲ್ಲ..
ಸಾಲು ಸಾಲು ರಾಜಕಾರಣಿಗಳು ಸೆಲಿಬ್ರೆಟಿಗಳು ಹೊರ ರಾಜ್ಯದಿಂದ ಬಂದು ಶಿವಣ್ಣ ಅವರ ಮನೆಗೆ ಹಾಗೂ ಅಪ್ಪು ಮನೆಗೆ ಭೇಟಿ ಕೊಟ್ಟು ಸಾಂತ್ವಾನ ಹೇಳಿದರು ಆಗ ಬಾರಲಿಲ್ಲ.. ತಿಂಗಳ ನಂತರ ರಾಜ ಮೌಳಿ ಬಂದಿದ್ದಾರೆ.. ಈಗ ಬಂದದ್ದೂ ತಪ್ಪಿಲ್ಲ.. ಅವರು ಬಂದು ಅಶ್ವಿನಿ ಅವರಿಗೆ
ಸಾಂತ್ವಾನ ಹೇಳಿದ್ದಕ್ಕೆ ನಾವು ಗೌರವಿಸುತ್ತಿದ್ದೆವು.. ಆದರೆ ಅವರು ಬೆಂಗಳೂರಿಗೆ ಬಂದದ್ದು ತಮ್ಮ ಆರ್ ಆರ್ ಆರ್ ಸಿನಿಮಾದ ಪ್ರಚಾರದ ಕಾರ್ಯಕ್ಕಾಗಿ.. ಹೌದು ತಮ್ಮ ಸಿನಿಮಾದ ಕೆಲಸಕ್ಕೆ ಬೆಂಗಳೂರಿಗೆ ಬಂದು ಇದೇ ಸಮಯದಲ್ಲಿ ನಮ್ಮ ಅಪ್ಪು ಮನೆಗೆ ಭೇಟಿ ಕೊಟ್ಟು ನಂತರ
ಮಾದ್ಯಮದವರ ಜೊತೆಯೂ ಮಾತನಾಡಿದ್ದಾರೆ.. ಆದರೆ ರಾಜಮೌಳಿ ಅವರ ಈ ಸ್ವಾರ್ಥದ ನಡೆಯನ್ನು ನೆಟ್ಟಿಗರು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದು ಈಗ ಬರುವ ಅಗತ್ಯ ಏನಿತ್ತು..ಬರದೇ ಹೋಗಿದ್ದರೆ ನಾವೇನು ನಿಮ್ಮನ್ನು ಕೇಳುತ್ತಿದ್ದೆವಾ.. ನಿಮ್ಮ ಸಿನಿಮಾ ಪ್ರಚಾರಕ್ಕೆ ಬಂದು ಅಪ್ಪು
ಮನೆಗೆ ಭೇಟಿ ಕೊಡುವ ಅಗತ್ಯ ಏನಿತ್ತು.. ತೆಲುಗಿನ ಸೂಪರ್ ಸ್ಟಾರ್ ಗಳೇ ಆದಿನ ಬಂದಿರುವಾಗ.. ಈತ ಅವರಿಗಿಂತ ದೊಡ್ಡವರಾಗಿಬಿಟ್ಟರಾ.. ಅಥವಾ ದೊಡ್ಡ ನಿರ್ದೇಶಕ ಎನ್ನುವ ಅಹಂಕಾರವಾ.. ಇಂತಹ ಸಮಯದಲ್ಲಿ ಅಪ್ಪು ಹೆಸರು ಹೇಳಿದರೆ ನಿಮ್ಮ ಸಿನಿಮಾ ಒರಚಾರ
ಚೆನ್ನಾಗಿಯೇ ಆಗುತ್ತದೆ ಎನ್ನುವ ಒಳ್ಳೆಯ ಆಲೋಚನೆಯನ್ನೇ ಮಾಡಿದ್ದೀರಿ ಬಿಡಿ.. ಎಂದೆಲ್ಲಾ ನೆಟ್ಟಿಗರು ಕಮೆಂಟ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.. ಒಟ್ಟಿನಲ್ಲಿ ಸ್ವಾರ್ಥಕ್ಕಾಗಿ ಸಾವಿನ ಮನೆಗೆ ಬರುವ ಅಗತ್ಯ ಇರಲಿಲ್ಲ.. ಬಾರದೇ ಇದ್ದರೂ ನಿಮ್ಮನ್ನು ಇಲ್ಲಿ
ಯಾಕೆಬಂದಿಲ್ಲ ಅಂತ ಯಾರೂ ಸಹ ಕೇಳುತ್ತಿರಲಿಲ್ಲ.. ಇಷ್ಟೂ ದಿನ ಪಕ್ಕದ ರಾಜ್ಯಕ್ಕೆ ಬಾರದೇ ಇರುವಷ್ಟು ಬ್ಯುಸಿ ಇದ್ದ ಮನುಷ್ಯ ಈಗ ತನ್ನ ಸಿನಿಮಾ ಪ್ರಚಾರಕ್ಕೆ ಬಂದು ನಮ್ಮ ಅಪ್ಪು ಮನೆಗೆ ಬರುವ ಅಗತ್ಯವೂ