NEWS

ಕಣ್ಣೀರಿಡುತ್ತಾ ಪುನೀತ್ ಪತ್ನಿಯನ್ನು ತವರಿಗೆ ಕಳುಹಿಸಿದ ಶಿವಣ್ಣ, ಕಾರಣ ತಿಳಿದರೆ ಕಣ್ಣೀರು ಉಕ್ಕಿ ಬರುತ್ತೆ ಕಣ್ರೀ.!!

ಕನ್ನಡದ ಕಣ್ಮಣಿಯಾಗಿದ್ದ , ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನಗಲಿ ಈಗಾಗಲೇ ತಿಂಗಳು ಕಳೆದಿದೆ. ಆದರೆ ಈಗಲೂ ಪುನೀತ್ ಇನ್ನಿಲ್ಲ ಅನ್ನುವುದನ್ನು ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಅಪ್ಪು ಈಗಲೂ ಇದ್ದಾರೆ , ಪುನೀತ್ ಸಾವು ಯಾವುದೋ ಸಿನಿಮಾದ ಶೂಟಿಂಗ್ ಅನ್ನೋ ಹಾಗೆನೇ ಭಾಸವಾಗುತ್ತಿದೆ. ಪುನೀತ್ ರಾಜ್ ಕುಮಾರ್ ಕನ್ನಡದ ದೊಡ್ಡ ಆಸ್ತಿ, ಸಿನಿಮಾ ನಟನೆಗಿಂತಲೂ, ಪ್ರತಿಯೊಬ್ಬರ ಜೊತೆ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದ ವ್ಯಕ್ತಿತ್ವದಿಂದಲೇ ಅಪ್ಪು ಅಪಾರ ಜನಾಸ್ತಿ ಗಳಿಸಿದ್ದಾರೆ.

ಇದಕ್ಕೆ ಸಾಕ್ಷಿ ಪುನೀತ್ ಅವರ ಪಾರ್ಥೀವ ಶರೀರ ನೋಡಲು ಕಂಠೀರವ ಸ್ಟುಡಿಯೋ ಗೆ ಬಂದ ೨೫ ಲಕ್ಷ ಮಂದಿ. ಸದಾ ಸಮಾಜ ಸೇವೆ ಮಾಡುತ್ತಾ ಬಡವರ ಪಾಲಿಗೆ ದೇವರಾಗಿದ್ದವ್ರು ಪುನೀತ್ ರಾಜ್ ಕುಮಾರ್ . ಆದರೆ

ಅವರು ಮಾಡಿದ್ದ ಎಲ್ಲಾ ಉತ್ತಮ ಕೆಲಸಗಳು ಹೊರ ಜಗತ್ತಿಗೆ ಗೊತ್ತಾಗಿದ್ದೇ ಅವರ ಅಕಾಲಿಕ ಸಾವಿನ ನಂತರ. ಒಳ್ಳೆಯ ನಟ, ದೇವರಂತ ಮನುಷ್ಯನನ್ನು ಕಳೆದುಕೊಂಡು ಈಗಲೂ ಸಾವಿರಾರು ಮಂದಿ ಕಣ್ಣೀರು ಸುರಿಸುತ್ತಿದ್ದಾರೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅದೇ ರೀತಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ತನ್ನ ಪ್ರೀತಿಯ ಅಪ್ಪುನ ಕಳೆದುಕೊಂಡು ಜೀವನದಲ್ಲಿ ಇನ್ನೇನೂ ಬೇಡ ಅನ್ನುವಂತಾಗಿದ್ದಾರೆ. ಇನ್ನು ಪತ್ನಿ ಅಶ್ವಿನಿ ಅಂತೂ ಪ್ರತಿ ದಿನ ಕಣ್ಣೀರಿನಲ್ಲಿಯೇ ಕೈ

ತೊಳೆಯುತ್ತಿದ್ದಾರೆ. ಯಾವುದೇ ಹೆಣ್ಣು ತನ್ನ ಪತಿಯ ಅಗಲಿಕೆ ನಂತರ ತವರು ಮನೆಗೆ ಹೋಗುವುದು ಸಂಪ್ರದಾಯ. ಅದರಂತೆ ಈಗ ಅಶ್ವಿನಿ ಅವರು ಕೂಡ ಸಂಪ್ರದಾಯದಂತೆ ತವರು ಮನೆಗೆ ಹೊರಟಿದ್ದಾರೆ. ಅಶ್ವಿನಿ ಅವರ ತಮ್ಮ ಹಾಗೂ ಅವರ ಪತ್ನಿ ಅಶ್ವಿನಿ ಅವರನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ.

ಈ ರೀತಿ ಹೊರಡುವಾಗ ಅಶ್ವಿನಿಯವರು , ನಾನು ಈ ರೀತಿಯಾಗಿ ತವರು ಮನೆಗೆ ಹೋಗುವ ಸನ್ನಿವೇಶ ಬರುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ. ಸಿನಿಮಾ ಕ್ಷೇತ್ರ ಆಯೋಜಿಸಿದ್ದ ಪುನೀತ್

ನಮನ ಕಾರ್ಯಕ್ರಮದಲ್ಲಿಯೂ ಅಶ್ವಿನಿ ಅವರು ನೆಲವನ್ನೇ ನೋಡುತ್ತಾ ತಮ್ಮ ದುಃಖವನ್ನು ಅದುಮಿಟ್ಟು ಕೊಳ್ಲುತ್ತಿದ್ದರು. ಯಾವಗಲೂ ಪುನೀತ್ ಅವರ ಸಿನಿಮಾಕ್ಕೆ ಸಂಬಂಧ ಪಟ್ಟ ಕಾರ್ಯಕ್ರಮಗಳಿಗೆ ಹೋಗುತ್ತಿದ್ದ ಅಪ್ಪು

ಕುಟುಂಬಸ್ಥರು ಇದೀಗ ಪುನೀತ್ ನೆನಪಿನ ಕಾರ್ಯಕ್ರಮಕ್ಕೆ ಹೋಗುವಂತಾಗಿದ್ದು ವಿಪರ್ಯಾಸವೇ ಸರಿ. ಅಪ್ಪು ಮತ್ತೆ ಹುಟ್ಟಿ ಬರಲಿ ಅನ್ನೋದೇ ಎಲ್ಲರ ಆಶಯ.

Related Articles

Leave a Reply

Your email address will not be published. Required fields are marked *

Back to top button