NEWS

ಶಿವಣ್ಣನ ಪತ್ನಿ ಗೀತಾರವರ ತಂಗಿಯನ್ನ ರಾಘಣ್ಣ ಮದುವೆಯಾಗಿದ್ದು ಹೇಗೆ ಗೊತ್ತೇ!

ಪ್ರಿಯ ಸ್ನೇಹಿತರೆ ಕನ್ನಡ ಚಿತ್ರರಂಗದೊಂದಿಗೆ ಹಲವು ವರ್ಷಗಳಿಂದ ನಂಟು ಹೊಂದಿರುವುದು ರಾಜ್ ಕುಟುಂಬ. ನಟನೆ ಸೇರಿದಂತೆ ಸಮಾಜ ಸೇವೆ ಅಪಾರ ಪ್ರಮಾಣದ ‌ಅಭಿಮಾನಿಗಳ ಹೊಂದಿರುವುದು ಈ ದೊಡ್ಮನೆ ಕುಟುಂಬ..

ಡಾ. ರಾಜ್ ಕುಮಾರ್ ಅವರಿಂದ ಹಿಡಿದು ಶಿವಣ್ಣ, ರಾಘಣ್ಣ,‌ ಪುನೀತ್, ಯುವರಾಜ್ ಕುಮಾರ್ ಸೇರಿದಂತೆ ಎಲ್ಲರೂ ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಕೊಡುಗೆ ನೀಡಿದ್ದಾರೆ. ಇನ್ನು ಇವರ ಕುಟುಂಬದ‌ ವಿಚಾರಕ್ಕೆ‌ ಬಂದರೆ ಇವರದ್ದು ಹಾಲು ಜೇನಿನಂತಹ ಕುಡುಕುಟುಂಬ. ಶಿವಣ್ಣ ಗೀತಕ್ಕ ಅವರ

ಜೋಡಿ ನಮಗೆಲ್ಲ ಗೊತ್ತು. ಇವತ್ತು ನಾವು ಹೇಳಲು ಹೊರಟಿರುವುದು ರಾಘಣ್ಣ ಅವರ ಲವ್ ಸ್ಟೋರಿ. ಅರೇ ರಾಘಣ್ಣ ಅವರದ್ದು ಲವ್ ಮ್ಯಾರೇಜ್ ಅಂತೀರಾ.. ಹಾಗಾದ್ರೆ ಅವರು ಇಷ್ಟ ಪಟ್ಟಿದ್ದು ಯಾರನ್ನಾ, ಕೈ ಹಿಡಿದು ಸಪ್ತ ಹೆಜ್ಜೆ ಹಾಕಿದ್ದು ಯಾರೊಂದಿಗೆ ಅಂತೀರಾ ಇಲ್ಲಿದೆ ‌ನೋಡಿ‌ ಆ ಕಥೆ.

ರಾಜ್ ಕುಟುಂಬದಲ್ಲಿ ಅಣ್ಣಾವರ ಮಾತು ಕೊನೆಯ ಮಾತಾಗಿತ್ತು. ಮಕ್ಕಳಾದ ಶಿವಣ್ಣ, ರಾಘಣ್ಣ ಹಾಗೂ ಪುನೀತ್ ಅವರು ಚಿತ್ರ ರಂಗಕ್ಕೆ ಕಾಲಿಡುವುದು ಅಣ್ಣಾವ್ರಿಗೆ ಇಷ್ಟವಿರಲಿಲ್ಲ,‌ ಒಂದು ಮಕ್ಕಳೆನಾದರೂ ಚಿತ್ರರಂಗಕ್ಕೆ ಬರುವುದಾದರೆ ಅದು ಮದುವೆ ನಂತರ ಎಂದಿದ್ದರು

ಅಣ್ಣಾವರು. ಶಿವಣ್ಣ ಅವರ ಮದುವೆ ಗೀತಕ್ಕ ಅವರೊಂದಿಗೆ ಸಜ್ಜಾದಾಗ ರಾಘವೇಂದ್ರ ರಾಜ್ ಕುಮಾರ್ ಅವರು ಮದುವೆಯಲ್ಲಿ ಒಡಾಡಿಕೊಂಡಿದ್ದರು. ಅದ್ಧೂರಿಯಾಗಿ ಮದುವೆಯ ನಡೆಯುವ ಸಂದರ್ಭದಲ್ಲಿ ರಾಘಣ್ಣ ಅವರ ಕಣ್ಣಿಗೆ ಬಿದ್ದಿದ್ದು ಅದೇ ಮದುವೆಯಲ್ಲಿ ಒಡಾಡಿಕೊಂಡಿದ್ದ ನಗುಮೊಗದ ಹುಡುಗಿ. ಪ್ರೀತಿಗೆ ಸಮಯ, ಆಕಾರ,‌ಬಣ್ಣ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅಂತ ಯಾವುದೇ ಷರತ್ತುಗಳಿಲ್ಲ. ಯಾವಾಗ ಹೇಗೆ ಎಲ್ಲಿ ಆಗುತ್ತದೆ ಎಂಬುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗೆ ಶಿವಣ್ಣನ ಮದುವೆಯಲ್ಲಿ ರಾಘಣ್ಣನ ಮನಸ್ಸು ಕದಿದ್ದು ಗೀತಕ್ಕನವರ ಚಿಕ್ಕಮ್ಮನ ಮಗಳು ಮಂಗಳಮ್ಮ. ಅದೇ ಸಮಯದಲ್ಲಿ ತಾವು ಮದುವೆಯಾಗುದಾದರೆ ಮಂಗಳಮ್ಮನವರನ್ನೆ ಆಗುವುದಾಗಿ ನಿರ್ಧರಿಸಿಸುತ್ತಾರೆ ರಾಘವೇಂದ್ರ ರಾಜ್ ಕುಮಾರ್.

ಡಾ. ರಾಜ್ ದಂಪತಿಗಳನ್ನು ಒಪ್ಪಿಸಿ ಮಂಗಳಮ್ಮ ಅವರ ಜೊತೆ ರಾಘಣ್ಣ ಮದುವೆಯಾಗುತ್ತಾರೆ. ಇವರಿಗೆ ಯುವರಾಜ್ ಕುಮಾರ್ ಹಾಗೂ ವಿನಯ ರಾಜ್ ಕುಮಾರ್‌ ಇಬ್ಬರು ಮಕ್ಕಳಿದ್ದಾರೆ. ರಾಘಣ್ಣ ಅವರೊಂದಿಗೆ ಸಪ್ತಪದಿ ಹಾಕಿದ ಮಂಗಳಮ್ಮ ಅವರ ಜೀವನದ ಎಲ್ಲ ಏಳು

ಬೀಳುಗಳಲ್ಲಿ ಅವರೊಂದಿಗೆ ಇರುತ್ತಾರೆ. ಕುಟುಂಬದ ಎಲ್ಲ‌ ಜವಾಬ್ದಾರಿಯನ್ನು ನೋಡಿಕೊಂಡು ಕುಟುಂಬದೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದಾರೆ. ರಾಘಣ್ಣ ಅವರಿಗೆ ಆರೋಗ್ಯ ಸಮಸ್ಯೆಯಾದಾಗ ಅವರಿಗೆ ಬೆನ್ನೆಲುಬಾಗಿ, ಆತ್ಮಸ್ತೈರ್ಯ ನೀಡಿದ್ದೆ ಪತ್ನಿ ಮಂಗಳಮ್ಮ. ಹಲವು

ಕಾರ್ಯಕ್ರಮಗಳಲ್ಲಿ ‌ಮಂಗಳಮ್ಮ ನನ್ನ ಹೆಂಡತಿಯಾಗಿ ಮಾತ್ರವಲ್ಲ ತಾಯಿಯ ರೀತಿಯಲ್ಲಿ ‌ನನ್ನ ಸೇವೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ರಾಘಣ್ಣವರ ಹಾಗೂ ಮಂಗಳಮ್ಮ‌ ದೊಡ್ಮಣೆ ಕುಟುಂಬ ಸದಾ ನಗ್ತಾ ಇರಲಿ‌ ಎಂಬುವುದೆ ಕನ್ನಡಾಭಿಮಾನಿಗಳ ಹಾರೈಕೆ.

Related Articles

Leave a Reply

Your email address will not be published. Required fields are marked *

Back to top button