ASTROLOGY

ಯಾವ ದೇವರಿಗೆ ಯಾವ ನೈವೇದ್ಯ ಅಥವಾ ಭೋಗ ಪ್ರಿಯ..? ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಬೇಕು..?

ದೇವರಿಗೆ ನೈವೇದ್ಯ ಅರ್ಪಿಸಿದರೆ ಅದೃಷ್ಟ..! ಯಾವ ದೇವರಿಗೆ ಯಾವ ನೈವೇದ್ಯ ಪ್ರಿಯ..?
ಪೂಜೆಯಲ್ಲಿ ಆಯಾ ದೇವರುಗಳಿಗೆ ಪ್ರಿಯವಾದ ಹೂವುಗಳನ್ನು ಅರ್ಪಿಸುವಂತೆಯೇ ಆಹಾರವನ್ನು ಕೂಡೆ ಅರ್ಪಿಸಲಾಗುತ್ತದೆ. ಯಾವ ದೇವರಿಗೆ ಯಾವ ನೈವೇದ್ಯ ಅಥವಾ ಭೋಗ ಪ್ರಿಯ..? ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಬೇಕು..?

ಯಾವ ಭಕ್ತನು ತನಗೆ ಎಲೆ, ಹೂವು, ಹಣ್ಣು, ನೀರು ಇತ್ಯಾದಿಗಳನ್ನು ಪ್ರೀತಿಯಿಂದ ಅರ್ಪಿಸುತ್ತಾನೋ, ಆ ಶುದ್ಧ ಬುದ್ಧಿ ಮತ್ತು ನಿಸ್ವಾರ್ಥ ಪ್ರೇಮಿಯು ಪ್ರೀತಿಯಿಂದ ಅರ್ಪಿಸಿದ ಎಲೆ-ಪುಷ್ಪಾದಿಯನ್ನು ನಾನು ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದು ಭಗವಾನ್ ಶ್ರೀ ಕೃಷ್ಣನು ಹೇಳುತ್ತಾನೆ.

ಪೂಜೆ ಅಥವಾ ಆರತಿಯ ನಂತರ ತುಳಸಿಕರ ಜಲಾಮೃತ ಮತ್ತು ಪಂಚಾಮೃತದ ನಂತರ ವಿತರಿಸುವ ದ್ರವ್ಯವನ್ನು ‘ಪ್ರಸಾದ’ ಎಂದು ಕರೆಯಲಾಗುತ್ತದೆ. ಪೂಜೆಯ ಸಮಯದಲ್ಲಿ ದೇವತೆಗಳಿಗೆ ಯಾವುದೇ ಆಹಾರ ಪದಾರ್ಥವನ್ನು ಅರ್ಪಿಸಿದಾಗ, ಆ ವಸ್ತುವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಇದನ್ನು ‘ನೈವೇದ್ಯ’ ಎಂದೂ ಕೂಡ ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ, ಪ್ರಾಚೀನ ಕಾಲದಿಂದಲೂ ದೇವಸ್ಥಾನದಲ್ಲಿ ಅಥವಾ ಯಾವುದೇ

ದೇವರ ಅಥವಾ ದೇವತೆಯ ವಿಗ್ರಹದ ಮುಂದೆ ಪ್ರಸಾದವನ್ನು ನೀಡುವ ಸಂಪ್ರದಾಯವಿದೆ. ಯಾವ ದೇವರಿಗೆ ಯಾವ ನೈವೇದ್ಯವನ್ನು ಅರ್ಪಿಸಲಾಗುತ್ತದೆ ಎಂಬುದು ಬಹಳ ಮುಖ್ಯವಾದ ಪ್ರಶ್ನೆಯಾಗಿದೆ. ಹಾಗಾದರೆ, ಯಾವ ದೇವರಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು..?

​ಗಣೇಶ ಭೋಗ

ಗಣೇಶನಿಗೆ ಮೋದಕ ಅಥವಾ ಲಡ್ಡು ಎಂದರೆ ಹೆಚ್ಚು ಪ್ರಿಯ. ಇದಲ್ಲದೆ, ನೀವು ಗಣೇಶನಿಗೆ ಬೂಂದಿ ಲಡ್ಡುಗಳನ್ನು ಸಹ ನೀಡಬಹುದು. ಗಣಪತಿಗೆ ಕಬ್ಬುಗಳನ್ನು, ಕಾಯಿಯನ್ನು, ಜಾಮೂನ್‌ನ್ನು, ಒಣ ಕಾಳುಗಳನ್ನು ಮತ್ತು ಬೆಲ್ಲವನ್ನು ಕೂಡ ನೈವೇದ್ಯವಾಗಿ ನೀಡಬಹುದು.

​ರಾಮ ಭೋಗ

ಭಗವಾನ್ ಶ್ರೀರಾಮನು ಕೇಸರಿ ಹೊಂದಿರುವ ಖೀರ್‌ನ್ನು ಮತ್ತು ಇಡೀ ಮನೆಯ ಆಹಾರದೊಂದಿಗೆ ಕಲಾಕಂದ್‌ನ್ನು ಅತ್ಯಂತ ಹೆಚ್ಚು ಇಷ್ಟಪಡುತ್ತಾನೆ. ಆದ್ದರಿಂದ ನೀವು ರಾಮನನ್ನು ಪೂಜಿಸುವಾಗ ತಪ್ಪದೇ ಇವುಗಳನ್ನು ನೈವೇದ್ಯವಾಗಿ ನೀಡಬೇಕು.

ಶ್ರೀ ಕಟೀಲು ದುರ್ಗ ಪರಮೇಶ್ವರಿ ಜೋತಿಷ್ಯ ಪೀಠಿಂ
ಪಂಡಿತ್ ಶ್ರೀ ಶ್ರೀ ಕೇಶವ ಕೃಷ್ಣಾ ಭಟ್ಟ್
8971498358

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಶತಃಸಿದ್ಧ
ಪಂಡಿತ್ ಕೇಶವ ಕೃಷ್ಣಾ ಭಟ್ಟ್ 8971498358

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 8971498358

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 8971498358

​ವಿಷ್ಣು ಭೋಗ

ಒಣದ್ರಾಕ್ಷಿಯನ್ನು ವಿಷ್ಣುವಿಗೆ ಅರ್ಪಿಸಬೇಕು. ಹಾಗೆಯೇ ನೆಲ್ಲಿಕಾಯಿ ನೈವೇದ್ಯ ಮಾಡುವುದು ತುಂಬಾ ಮಂಗಳಕರ. ಖೀರ್‌ಗೆ ಒಣ ಹಣ್ಣುಗಳನ್ನು ಸೇರಿಸಬೇಕು ಮತ್ತು ಕೊನೆಯಲ್ಲಿ, ತುಳಸಿಯನ್ನು ಖಂಡಿತವಾಗಿಯೂ ಸೇರಿಸಬೇಕು. ಇವುಗಳನ್ನು ರುಚಿಯಾಗಿ ತಯಾರಿಸಿ ಭಗವಾನ್‌ ವಿಷ್ಣುವಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಮನೆಯ ಸದಸ್ಯರೆಲ್ಲರಿಗೂ ಪ್ರಸಾದವಾಗಿ ವಿತರಿಸಬೇಕು.

 

​ಶಿವ ಭೋಗ

ಶಿವನಿಗೆ ಗಾಂಜಾ ಮತ್ತು ಪಂಚಾಮೃತ (ಹಾಲು, ಮೊಸರು, ಜೇನುತುಪ್ಪ, ಗಂಗಾಜಲ, ತುಪ್ಪ) ಇಷ್ಟ. ಶ್ರಾವಣ ಮಾಸದಲ್ಲಿ ಭಗವಾನ್ ಶಿವನಿಗೆ ವ್ರತ ಆಚರಿಸಿ, ಬೆಲ್ಲ, ಕಾಳು ಮತ್ತು ಚಿರೋಂಜಿಯ ಹೊರತಾಗಿ ಹಾಲನ್ನು ಅರ್ಪಿಸುವುದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ.

 

​ಲಕ್ಷ್ಮಿ ಭೋಗ

ಲಕ್ಷ್ಮಿಯನ್ನು ಸಂಪತ್ತಿನ ಅದಿದೇವತೆ ಎಂದು ಪರಿಗಣಿಸಲಾಗುತ್ತದೆ. ಹಣವಿಲ್ಲದೇ ಎಲ್ಲವೂ ಅರ್ಥಹೀನ ಎಂದು ಹೇಳಲಾಗುತ್ತದೆ. ಲಕ್ಷ್ಮಿಯನ್ನು ಮೆಚ್ಚಿಸಲು, ಅವಳ ನೆಚ್ಚಿನ ಆಹಾರವನ್ನು ಲಕ್ಷ್ಮಿ ದೇವಸ್ಥಾನಕ್ಕೆ ಅರ್ಪಿಸಬೇಕು. ಲಕ್ಷ್ಮಿ ದೇವಿಯು ಬಿಳಿ ಮತ್ತು ಹಳದಿ ಬಣ್ಣದ ಸಿಹಿತಿಂಡಿಗಳನ್ನು ಇಷ್ಟಪಡುತ್ತಾಳೆ.

 

​ದುರ್ಗಾ ಭೋಗ

ದುರ್ಗಾ ದೇವಿಯನ್ನು ಶಕ್ತಿಯ ದೇವತೆ ಎಂದು ಪರಿಗಣಿಸಲಾಗುತ್ತದೆ. ದುರ್ಗಾ ದೇವಿಗೆ ನೀವು ಪಾಯಸವನ್ನು, ಮಲ್ಪುವಾವನ್ನು, ಸಿಹಿ ಕಡುಬು, ಬಾಳೆಹಣ್ಣು, ತೆಂಗಿನಕಾಯಿ, ಮಂಡಕ್ಕಿ ಮತ್ತು ಸಿಹಿತಿಂಡಿಗಳನ್ನು ನೀಡಬೇಕು. ನೀವು ತಾಯಿಯ ಭಕ್ತರಾಗಿದ್ದರೆ, ಬುಧವಾರ ಮತ್ತು ಶುಕ್ರವಾರದಂದು ಪವಿತ್ರವಾಗಿರಿ ಮತ್ತು ದುರ್ಗಾ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಮತ್ತು ಅವರಿಗೆ ಈ ಭೋಗವನ್ನು ಅರ್ಪಿಸಿ.

 

​ಸರಸ್ವತಿ ಭೋಗ

ತಾಯಿ ಸರಸ್ವತಿಗೆ ಹಾಲು, ಪಂಚಾಮೃತ, ಮೊಸರು, ಬೆಣ್ಣೆ, ಬಿಳಿ ಎಳ್ಳು ಲಡ್ಡುಗಳು ಮತ್ತು ಮಂಡಕ್ಕಿಯನ್ನು ಭೋಗವಾಗಿ ನೀಡಬೇಕು. ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಅದನ್ನು ಸರಸ್ವತಿಗೆ ಅರ್ಪಿಸಬೇಕು.

​ಶ್ರೀ ಕೃಷ್ಣ ಭೋಗ

ಭಗವಾನ್‌ ಶ್ರೀ ಕೃಷ್ಣನು ಬೆಣ್ಣೆ ಮತ್ತು ಸಕ್ಕರೆ ಮಿಠಾಯಿಗಳನ್ನು ಸವಿಯಲು ಯಾವಾಗಲೂ ಇಷ್ಟಪಡುತ್ತಾನೆ. ಆದ್ದರಿಂದ ಕೃಷ್ಣನನ್ನು ಪೂಜಿಸುವಾಗ ಯಾವಾಗಲೂ ನೀವು ಆವನಿಗೆ ಇವುಗಳನ್ನು ನೈವೇದ್ಯವಾಗಿ ನೀಡಿ.

 

​ಕಾಳಿ ಮತ್ತು ಭೈರವ ಭೋಗ

ತಾಯಿ ಕಾಳಿ ಮತ್ತು ಭೈರವನಾಥರು ಬಹುತೇಕ ಒಂದೇ ರೀತಿಯ ಭೋಗವನ್ನು ಬಯಸುತ್ತಾರೆ. ಹಲ್ವಾ, ಪುರಿ ಮತ್ತು ಮದ್ಯ ಅವರ ನೆಚ್ಚಿನ ಭೋಗಗಳು. ಯಾವುದೇ ಅಮಾವಾಸ್ಯೆಯ ದಿನದಂದು ಕಾಳಿ ಅಥವಾ ಭೈರವನ ದೇವಸ್ಥಾನಕ್ಕೆ ಹೋಗಿ ಅವರಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿ. ಇದಲ್ಲದೇ ಇಮರ್ತಿ, ಜಿಲೇಬಿ ಹಾಗೂ 5 ಬಗೆಯ ಸಿಹಿತಿಂಡಿಗಳನ್ನು ಕೂಡ ನೀಡಬಹುದಾಗಿದೆ.

 

​ಹನುಮಾನ್ ಭೋಗ

ಹನುಮಂತನಿಗೆ ಹಲ್ವಾ, ಕೆಂಪು ಮತ್ತು ತಾಜಾ ಹಣ್ಣುಗಳು, ಬೆಲ್ಲ, ತುಳಸಿ, ಕೊತ್ತಂಬರಿ ಮತ್ತು ಮೋತಿಚೂರು ಲಡ್ಡುಗಳನ್ನು ಅರ್ಪಿಸಲಾಗುತ್ತದೆ. ಶುದ್ಧ ತುಪ್ಪದಿಂದ ತಯಾರಿಸಿದ ಬೇಸನ್ ಲಡ್ಡುಗಳನ್ನು ಹನುಮನು ಸೇವಿಸಲು ಇಷ್ಟಪಡುತ್ತಾನೆ.

ಶ್ರೀ ಕಟೀಲು ದುರ್ಗ ಪರಮೇಶ್ವರಿ ಜೋತಿಷ್ಯ ಪೀಠಿಂ
ಪಂಡಿತ್ ಶ್ರೀ ಶ್ರೀ ಕೇಶವ ಕೃಷ್ಣಾ ಭಟ್ಟ್
8971498358

:ನಿಮ್ಮ ಸಮಸ್ಯೆಗಳು ಮತ್ತು ಪರಿಹಾರ:-
ಗಂಡ-ಹೆಂಡತಿಯ ಗುಪ್ತ ಸಮಸ್ಯೆಗಳು, ಇಷ್ಟ ಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮಂತೆಯಾಗಲು,ಮದುವೆ ವಿಳಂಬ,ಮಕ್ಕಳ ಸಮಸ್ಯೆ, ಲೈಂಗಿಕ ಸಮಸ್ಯೆಗಳಿಂದ ನಿರಾಶೆ, ಎಷ್ಟೇ ದುಡಿದರು ಏಳಿಗೆ ಆಗದಿದ್ದರೆ, ವ್ಯವಹಾರದಲ್ಲಿ ಲಾಭ-ನಷ್ಟ, ಸಾಲದ ಸಮಸ್ಯೆ, ಕೋರ್ಟ್ ಕೇಸ್, ಜಮೀನು ವಿಚಾರ, ಉದ್ಯೋಗದಲ್ಲಿ ಜನಗಳ ತೊಂದರೆ, ಅತ್ತೆ ಸೂಸೆ ಕಿರಿ-ಕಿರಿ, ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಶತಃಸಿದ್ಧ
ಪಂಡಿತ್ ಕೇಶವ ಕೃಷ್ಣಾ ಭಟ್ಟ್ 8971498358

ತಂತ್ರಗಳ ನಾಡಿನ ಶ್ರೀ ಕೋಲ್ಕತ್ತಾ ಕಾಳಿ ದೇವಿಯ ಬೆಂಗಾಲಿಯ ಮತ್ತು ಕೇರಳದ ನಿಗೂಢ ಪುರಾತನ ತಾಂತ್ರಿಕ್ ಮತ್ತು ಮಾಂತ್ರಿಕ್ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಕಾಲ್ ಮಾಡಿ 8971498358

ವಿಶೇಷ ಸೂಚನೆ: ವೈರಿ ಸಂಹಾರಕ್ಕೆ ರುಂಡಮಾಲಿನಿ, ರುದ್ರಿ ಮಾರ್ತಾಂಡ ದೇವಿ, ಚಿತ್ರ ವಿಚಿತ್ರ ಕಲೆಗಳ ದೇವಿ ರಕ್ತೇಶ್ವರಿ, ನಾಗ ಬ್ರಹ್ಮಣಿ, ಮಾರಣಹೋಮ, ಅಘೋರಿ ನಾಗ ಸಾಧುಗಳ ತಂತ್ರ ಮಂತ್ರಗಳ ನಿಗೂಢ ಪೂಜಾಶಕ್ತಿಗಳಿಂದ ಶೀಘ್ರ ಪರಿಹಾರ ಮಾಡಿಕೊಡುತ್ತಾರೆ. ಕಾಲ್ ಮಾಡಿ 8971498358

Related Articles

Leave a Reply

Your email address will not be published. Required fields are marked *

Back to top button