NEWS

ಒಂದೇ ವಾರಕ್ಕೆ ಡ್ಯಾನ್ಸಿಂಗ್ ಚಾಂಪಿಯನ್ ಶೋನಿಂದ ಹೊರ ನಡೆದ ಮೇಘನಾ ರಾಜ್ ! ಎಲ್ಲರೂ ಶಾಕ್

ನಮಸ್ಕಾರ ಸ್ನೇಹಿತರೆ ಡ್ಯಾನ್ಸಿಂಗ್ ಚಾಂಪಿಯನ್ ಸದ್ಯ ಕನ್ನಡ ಕಿರುತೆರೆಯಲ್ಲಿ ಕಳೆದ ವಾರವಷ್ಟೇ ಶುರುವಾದ ಶೋ. ಅಕುಲ್ ಬಾಲಾಜಿ ನಿರೂಪಣೆ ಮಾಡಿದ್ದು ಐಶ್ವರ್ಯ ಮತ್ತು ವಿಜಯರಾಘವೇಂದ್ರ ಜಡ್ಜ್ ಕೆಲಸ ಮಾಡುತ್ತಿದ್ದಾರೆ .

ಈ ಕಾರ್ಯಕ್ರಮದಲ್ಲಿ ನಟಿ ಮೇಘರಾಜ್ ಅವರು ಸಹ ಕೆಲಸ ಮಾಡಿದ್ದಾರೆ . ಆದರೆ ಮೊದಲ ವಾರವೇ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ ಅದಕ್ಕೆ ಕಾರಣವೂ ಸಹ ಇದೆ ಮೇಘನ ರಾಜ್ ಅವರು ಜಡ್ಜ್ ಆಗಿ ಆಗಮಿಸಿದ್ದರು ಸಹ ಮೊದಲ ವಾರದ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ.

ಇದಕ್ಕೆ ಬೇರೆ ಕಾರಣವೂ ಸಹ ಇದೆ . ಕಳೆದ ವರ್ಷ ನಡೆದ ಚಿರಂಜೀವಿ ಸರ್ಜಾ ಅವರ ಘಟನೆ ಇಂದ ಚಿತ್ರರಂಗದಿಂದ ದೂರ ಉಳಿದಿದ್ದ ನಟಿ ಮೇಘನರಾಜ್ ಮಗುವಿನ ಆರೈಕೆಗೆ ತೊಡಗಿಕೊಂಡಿದ್ದರು . ಡ್ಯಾನ್ಸಿಂಗ್ ಚಾಂಪಿಯನ್ ಮೇಘನ ರಾಜ್ ಅವರಿಗೆ ತೆರೆ ಮೇರೆ ಬರಲು ಇದು ಒಂದು ಒಳ್ಳೆಯ ವೇದಿಕೆಯಾಗಿತ್ತು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಆದರೆ ಮೇಘನರಾಜ್ ಅವರು ಕಾರ್ಯಕ್ರಮವನ್ನು ಒಂದೇ ವಾರಕ್ಕೆ ಸೀಮಿತಗೊಳಿಸಿಕೊಂಡರು. ಮೇಘನ ರಾಜ್ ಅವರಿಗೆ ಸಂಪೂರ್ಣವಾಗಿ ಕಾರ್ಯಕ್ರಮದ ತೀರ್ಪುಗಾರರಾಗಿ ಮಾಡಲು ಅವಕಾಶ ನೀಡಲಾಗಿತ್ತು .

ಆದರೆ ಇದೇ ಮೊದಲ ಬಾರಿಗೆ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಿಕೊಂಡ ನಟಿ ಮೇಘನರಾಜ್ ಇದನ್ನ ಕೇವಲ ಅತಿಥಿ ತೀರ್ಪುಗಾರರ ಸ್ಥಾನಕ್ಕೆ ಸಾಕ್ ಎಂದು ಹೇಳಿದರು.ಒಳ್ಳೆಯ ಸಂಭಾವನೆ ಮತ್ತು ತೆರೆಯ ಮೇಲೆ ಮತ್ತೆ ಮರಳಿ ಬರಲು ಒಳ್ಳೆಯ ಅವಕಾಶವಾದರೂ

ಮೇಘನ ರಾಜ್ ಅವರು ಅತಿಥಿ ತೀರ್ಪುಗಾರರಾಗಿ
ಕಾಣಿಸಿಕೊಂಡರು . ಪ್ರಮುಖ ಕಾರಣ ಜನರು ಯಾವ ರೀತಿ ಪ್ರತಿಜ್ಞೆ ನೀಡಬಹುದು ಎನ್ನುವ ಆತಂಕ. ಚಿರು ಅಗಲಿದ ನಂತರ ಡ್ಯಾನ್ಸ್ ಕಾರ್ಯಕ್ರಮದ ಮೂಲಕ ಕಂಬಕ್

ಮಾಡಿದ ಮೇಘರಾಜ್ ಅವರಿಗೆ ಅಭಿಮಾನಿಗಳು ಸಾಕಷ್ಟು ಕೋರಿಕೆ ಇಂದ ಬರಮಾಡಿಕೊಂಡರು ಆದರೆ ಮೇಘನಾ ಕೇವಲ ಒಂದೇ ಒಂದು ದಿನಕ್ಕೆ ಸೀಮಿತಗೊಳಿಸಿದ್ದಾರೆ. ನಿಮ್ಮ ಪ್ರಕಾರ ಮೇಘನಾ ಮತ್ತೆ ಜಡ್ಜ್ ಆಗಿ ಬರಬೇಕ ಕಮೆಂಟ್ ಮಾಡಿ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button