NEWS

ಸಮನ್ವಿ ತಾಯಿ ಮೊದಲ ಸಂದೇಶ! ಕರ್ನಾಟಕದ ಜನತೆಗೆ ಕೈಮುಗಿದು ಕೇಳಿದ್ದೇನು

ಸ್ನೇಹಿತರೆ ಇತ್ತೀಚಿಗಷ್ಟೇ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಮ್ಮಮ್ಮ ಸೂಪರ್ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ಮೃತಪಟ್ಟ ಸುದ್ದಿ ಕೇಳಿ ಇಡೀ ಕರ್ನಾಟಕವೇ ಮರುಗಿದೆ. ಕೇವಲ ಆರು ವರ್ಷದಲ್ಲಿ ಅಕಾಲಿಕ

ಮರಣಹೊಂದಿದನು ನೋಡಿ ಸಾಕಷ್ಟು ಜನರು ವಿಧಿಗಳಿಗೆ ಶಾಪ ಹಾಕಿದ್ದಾರೆ.ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಸಮನ್ವಿ ತಾಯಿ ಹಾಗೂ ಖ್ಯಾತ ನಟಿ ಅಮೃತ ನಾಯ್ಡು ಮಗಳನ್ನು ಕಳೆದುಕೊಂಡ ದುಃಖದಲ್ಲಿ ಜನತೆಯ ಬಳಿ ಮನವಿಯೊಂದನ್ನು ಮಾಡಿದ್ದಾರೆ . ಆ ಭಗವಂತನಿಗೆ

ನಮ್ಮ ಮೇಲೆ ಕರುಣೆ ಇಲ್ಲ ನೀವಾದರೂ ಭಗವಂತನ ಬಳಿ ನಮಗೋಸ್ಕರ ಕೇಳಿಕೊಳ್ಳಿ.ನಿಮ್ಮೆಲ್ಲರ ಪ್ರಾರ್ಥನೆಯಿಂದ ನಮ್ಮ ಕೋರಿಕೆ ಈಡೇರಿಸುವ ಭರವಸೆ ನಮ್ಮದು ಎಂದಿದ್ದಾರೆ . ನಮ್ಮ ಮಗಳು ಸಮನ್ವಿ ನಮ್ಮ ಮಡಿಲಿಗೆ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ವಾಪಸ್ ಬರಬೇಕು ನಾನು ಈಗ ನಾಲ್ಕು ತಿಂಗಳ ಗರ್ಭಿಣಿ. ಮಗಳ ಬರುವಿಕೆಗಾಗಿ ಕಾಯುತ್ತಿರುವೆ . ನನ್ನ ಹೊಟ್ಟೆಯಲ್ಲಿ ನನ್ನ ಕಂದಮ್ಮ ಸಮನ್ವಿ ಯೆ ಹುಟ್ಟಿ ಬರಲಿ.ಅದಕ್ಕಾಗಿ ನೀವೆಲ್ಲಾ ನನಗಾಗಿ ದೇವರಲ್ಲಿ ಪ್ರಾರ್ಥಿಸಿ ನಿಮ್ಮ ಪ್ರಾರ್ಥನೆಯಿಂದ ಖಂಡಿತ ಸಾಧ್ಯವಾಗುತ್ತದೆ. ಸಮನ್ವಿ ಮತ್ತೆ

ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ಅಮೃತ ಕೇಳಿಕೊಂಡಿದ್ದಾರೆ. ಹೌದು ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಮನ್ವಿ ಬರಲೇಬೇಕು ಎಂದು ಅಮೃತ ಬರೆದುಕೊಂಡಿರುವ ವಾಟ್ಸಪ್ ಸ್ಟೇಟಸ್ ಇಂಶರ್ಟ್ ವೈರಲ್ ಆಗಿದ್ದು ಅದನ್ನು ನೋಡಿದ ಅನೇಕರು ನಿಮ್ಮ ಬಯಕೆಯನ್ನ

ಆದರೆ ಅಮ್ಮನ ಬದುಕಿನಲ್ಲಿ ಇದು ಎರಡನೇ ಪ್ರಹಾರ. ವಿಧಿಯಾಟ ಮಾತ್ರ ಘೋರ. ತಾಯಿ ಅಮೃತಾ ಮೊದಲ ಮಗುವನ್ನು ಕಳೆದುಕೊಂಡಿದ್ದರು. ಈಗ ಎರಡನೇ ಮಗು ಸಮನ್ವಿ ಅಪಘಾತದಲ್ಲಿ ಅಸುನೀಗಿದ್ದಾರೆ. ಕಿರುತೆರೆ ಕಲಾವಿದೆ ಅಮೃತ ನಾಯ್ಡು ಖ್ಯಾತ ಹರಿಕಥಾ ವಿದ್ವಾಂಸ

ಗುರುರಾಜುಲು ನಾಯ್ಡು ಮೊಮ್ಮಗಳು. ಅಮೃತ ತಾಯಿ ಸಹ ಶೋಭಾ ಗುರುರಾಜುಲು ನಾಯ್ಡು ಹರಿಕಥಾ ವಿದ್ವಾಂಸರು.ದೇವರು ಕಂಡಿತಾ ಇಡೇರಿಸುತ್ತನೆ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಧೈರ್ಯ ತುಂಬಿದ್ದಾರೆ . ಈ ಬಗ್ಗೆ ನೀವೇನಂತೀರಿ.

Related Articles

Leave a Reply

Your email address will not be published. Required fields are marked *

Back to top button