ಉಪಯುಕ್ತ ಮಾಹಿತಿ

ಕೆಲವೇ ದಿನಗಳಲ್ಲಿ ಭಯಂಕರವಾದ ಕಜ್ಜಿ, ತುರಿಕೆ ಮತ್ತು ಇತರ ಚರ್ಮ ಸಮಸ್ಯೆಗಳನ್ನು ಪರಿಹರಿಸುವ ಮನೆ ಮದ್ದು..!

ಕೆಲವರಿಗಂತೂ ತಮ್ಮ ಮೇಲೆ ಗಮನವೇ ಇರುವುದಿಲ್ಲ ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟು ಕಾಳಜಿಯನ್ನು ಮಾಡ್ತೇವೆ ನಮ್ಮ ದೇಹದ ಬಗ್ಗೆಯೂ ಕೂಡ ನಾವು ಅಷ್ಟೇ ಕಾಳಜಿ ಮಾಡಬೇಕಾಗುತ್ತದೆ ಇಲ್ಲವಾದಲ್ಲಿ ನಾವು ಅನೇಕ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳಿಂದ ಬಳಲಬೇಕಾಗುತ್ತದೆ ಆ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಅಂದರೆ ಕಜ್ಜಿ ತುರಿಕೆ ಅಥವಾ ಬಿಳಿ ಚಿಬ್ಬು ಹೀಗೆ ಇನ್ನೂ ಅನೇಕ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಉಂಟಾದರೆ ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದಕ್ಕೆ ಆಗುವುದಿಲ್ಲ.

ಅಷ್ಟು ಕಿರಿಕಿರಿ ಅನ್ನು ಉಂಟು ಮಾಡುತ್ತಾ ಇರುತ್ತದೆ ಈ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಆದ ಕಾರಣ ನಿಮಗೂ ಕೂಡ ಇಂತಹ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಯಾವುದಾದರೂ ಕಾಡುತ್ತಿದ್ದರೆ ಇಂದೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಈ ಒಂದು ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಶೇರ್ ಮಾಡುವುದನ್ನು ಮರೆಯದಿರಿ.

ಯಾವಾಗ ನಾವು ಬೇರೆಯವರ ವಸ್ತುಗಳನ್ನು ಬೆಳೆಸುತ್ತೇವೆ ಅಂದರೆ ಬಟ್ಟೆಗಳು ಅಥವಾ ಪರ್ಸನಲ್ ಪ್ರಾಡಕ್ಟ್ಸ್ ಗಳನ್ನು ಬಳಸುತ್ತೇವೆ ಆಗ ನಮಗೆ ಚರ್ಮಕ್ಕೆ ಸಂಬಂಧಪಟ್ಟ ವ್ಯಾದಿಗಳು ಉಂಟಾಗಬಹುದು ಹೌದು ಬೇರೆಯವರು ಬಳಸಿದಂತಹ ಬಟ್ಟೆಗಳನ್ನ ಗಲಿ ಇನ್ನು ಯಾವುದಾದರೂ ವಸ್ತುಗಳನ್ನು ಬೆಳೆಸಿದರೆ ಅದು ನಮಗೆ ಈ ಕಜ್ಜಿ ತುರಿಕೆ ಇಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು.

ಇದನ್ನು ಪರಿಹರಿಸಿಕೊಳ್ಳುವುದು ಬಹಳ ಕಷ್ಟ ಸಾಧ್ಯ ಯಾಕೆಂದರೆ ಒಮ್ಮೆ ಈ ಕಚ್ಚಿ ತುರಿಕೆ ಗಜಕರ್ಣ ದಂತಹ ಸಮಸ್ಯೆಗಳು ಉಂಟಾದರೆ ಅದು ಪರಿಹಾರವಾಗುವುದೇ ಬಹಳ ದಿನಗಳೆ ಬೇಕಾಗುತ್ತದೆ ಇನ್ನು ಇದನ್ನು ನಿರ್ಲಕ್ಷ್ಯ ಮಾಡಿದರೆ ಅದು ರಕ್ತಕ್ಕೆ ಇಳಿದು ಬ್ಲಡ್ ಇನ್ಫೆಕ್ಷನ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ ಕಾರಣ ಯಾವತ್ತಿಗೂ ಈ ಚರ್ಮಕ್ಕೆ ಸಬಂಧಪಟ್ಟ ವ್ಯಾಧಿಗಳನ್ನು ನಿರ್ಲಕ್ಷ್ಯ ಮಾಡದಿರಿ.

ಇಂದಿನ ಮಾಹಿತಿಯಲ್ಲಿ ಈ ಕಚ್ಚಿ ರಿಂಗ್ ವಾಂಗ್ ಗಜ ಕಾರಣ ಅಂತ ಏನು ಹೇಳ್ತಾರೋ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಸುಲಭವಾದ ಒಂದು ಮನೆ ಮದ್ದನ್ನು ನಿಮಗೆ ತಿಳಿಸಿಕೊಡುತ್ತೇವೆ ನೀವು ಈ ಒಂದು ಉಪಾಯವನ್ನು ಮಾಡಿ ಸಾಕು ಇದಕ್ಕಾಗಿ ಬೇಕಾಗಿರುವುದು ಕೊಬ್ಬರಿಎಣ್ಣೆ ಕರ್ಪೂರ ಮತ್ತು ಹಾಗಲಕಾಯಿ ಅಷ್ಟೇ ಮೊದಲಿಗೆ ಮೂರು ಕರ್ಪೂರವನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಿ ನಂತರ ಕೊಬ್ಬರಿ ಎಣ್ಣೆಯನ್ನು,

ಸ್ವಲ್ಪ ಬಿಸಿ ಮಾಡಿ ಅದಕ್ಕೆ ಕರ್ಪೂರದ ಪುಡಿಯನ್ನು ಹಾಕಿ ಚೆನ್ನಾಗಿ ವಿಶ್ವ ಮಾಡಿಕೊಳ್ಳಿ ಆ ನಂತರ ಇದಕ್ಕೆ ಹಾಗಲಕಾಯಿಯನ್ನು ಪೇಸ್ಟ್ ಮಾಡಿ ಅಂದರೆ ಎಷ್ಟು ಪ್ರಮಾಣದಲ್ಲಿ ಬೇಕು ಅಷ್ಟು ಹಾಗಲಕಾಯಿಯನ್ನು ಪೇಸ್ಟ್ ಮಾಡಿ ಇದಕ್ಕೆ ಆದರೆ ಕೊಬ್ಬರಿ ಎಣ್ಣೆಯೊಂದಿಗೆ ಮತ್ತೊಮ್ಮೆ ಮಿಶ್ರಣ ಮಾಡಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಒಂದು ಹತ್ತಿಯ ಸಹಾಯದಿಂದ ಈ ಹಾಗಲಕಾಯಿ ಮತ್ತು ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ತೆಗೆದುಕೊಂಡು ಗಜಕರ್ಣ ಆದ ಜಾಗದಲ್ಲಿ ಒಂದು ಎಳೆ ಲೇಪನ ಮಾಡಬೇಕು.

ಈ ರೀತಿ ಲೇಖನ ಮಾಡಿದಂತಹ ಒಂದು ಮಿಶ್ರಣ ಕಾರಣದ ಮೇಲೆ ಒಂದು ಗಂಟೆಗಳ ಕಾಲ ಏರಿಸಬೇಕು ಅಥವಾ ನೀವು ರಾತ್ರಿ ಸಮಯ ಹಚ್ಚಿಕೊಂಡು ರಾತ್ರಿಯೆಲ್ಲ ಹಾಗೇ ಬಿಟ್ಟರೆ ಇನ್ನೂ ಪರಿಣಾಮಕಾರಿಯಾದ ಫಲಿತಾಂಶ ನಿಮಗೆ ದೊರೆಯುತ್ತದೆ. ಈ ರೀತಿ ನೀವು ಕೇವಲ ಮೂರು ದಿನ ಮಾಡಿದರೆ ನಿಮಗೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಆದರೆ ಮೂರು ದಿನಗಳಿಗೆ ಈ ಒಂದು ಪರಿಹಾರವನ್ನು ನಿಲ್ಲಿಸಬೇಡಿ ವಾರದವರೆಗೂ ಮಾಡಿ ಯಾಕೆ ಅಂದರೆ ಈ ಗಜಕರ್ಣ ಅಷ್ಟು ಸುಲಭವಾಗಿ ಪರಿಹಾರ ಆಗುವುದಿಲ್ಲ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button