ಉಪಯುಕ್ತ ಮಾಹಿತಿ

ಈ ನೈಸರ್ಗಿಕ ಪಾನೀಯ ಬಳಸುವುದರಿಂದ ಗುಳ್ಳೆಗಳು ಕ್ರಮೇಣವಾಗಿ ಕಡಿಮೆ ಆಗಿ ಹೋಗುತ್ತವೆ..!

ನಾವು ಸೇವಿಸುವಂತಹ ಆಹಾರದಲ್ಲಿ ನಾವು ಉಸಿರಾಡುವ ಗಾಳಿಯಲ್ಲಿ ಕೂಡ ವಿಷಕಾರಿಯಾದ ಪದಾರ್ಥಗಳು ಇರುತ್ತದೆ ಬೇಡದಿರುವ ವ್ಯರ್ಥ ಪದಾರ್ಥಗಳು ಇರುತ್ತದೆ. ಇದು ನಮ್ಮೊಳಗೆ ಸೇರಿಕೊಂಡಾಗ ಅದನ್ನು ನಾವು ಅನೇಕ ವಿಧಾನದಲ್ಲಿ ನಮ್ಮ ದೇಹದಿಂದ ಆಚೆ ಹಾಕುತ್ತೇವೆ. ಆದರೆ ಕೆಲವೊಂದು ಬಾರಿ ನಮ್ಮ ದೇಹದಲ್ಲಿ ವಿಷಕಾರಿ ಅಂಶ ಉಳಿದುಬಿಡುತ್ತದೆ. ಕೆಲವೊಂದು ಬಾರಿ ಬೇಡದಿರುವ ವ್ಯರ್ಥ ಪದಾರ್ಥ ರಕ್ತಕ್ಕೆ ಸೇರಿಕೊಂಡು ಕೆಟ್ಟ ರಕ್ತ ಕೂಡ ನಮ್ಮ ದೇಹದಲ್ಲಿ ಉಂಟಾಗುತ್ತದೆ.

ಈ ಕೆಟ್ಟ ರಕ್ತವೆ ನಮ್ಮ ದೇಹದಲ್ಲಿ ಗಂಟುಗಳನ್ನು ಉಂಟುಮಾಡುತ್ತದೆ ಈ ಗಂಟುಗಳು ದೇಹದಲ್ಲಿ ಯಾವ ಭಾಗದಲ್ಲಿ ಬೇಕಾದರೂ ಆಗಬಹುದು. ಸಾಮಾನ್ಯವಾಗಿ ಈ ಗಂಟುಗಳು ಕಂಡುಬರುವುದು ನಲ್ವತ್ತರಿಂದ ಅರವತ್ತು ವಯಸ್ಕರ ವ್ಯಕ್ತಿಗಳಲ್ಲಿ. ಈ ಗಂಟುಗಳು ಯಾವುದೆ ತರಹದ ನೋವನ್ನ ನೀಡುವುದಿಲ್ಲ. ಆದರೆ ಇದು ಚರ್ಮದ ಮೇಲೆ ಇರುವಾಗ ಆ ಗಂಟುಗಳು ಎದ್ದುಕಾಣುತ್ತದೆ.

ಈ ಗಂಟುಗಳನ್ನು ಮಾಂಸಖಂಡಗಳ ಗಂಟು ಅಂತ ಕೆಲವರು ಅಂದುಕೊಂಡಿರುತ್ತಾರೆ. ಆದರೆ ಇದು ರಕ್ತದಲ್ಲಿ ಇರುವ ಬೇಡದಿರುವ ವ್ಯರ್ಥ ಪದಾರ್ಥಗಳು ಸೇರಿ ಈ ರೀತಿ ನಮ್ಮ ದೇಹದಲ್ಲಿ ಗಂಟುಗಳಾಗಿ ಪರಿಣಮಿಸಿರುತ್ತದೆ. ಇದನ್ನು ಪರಿಹರಿಸಿಕೊಳ್ಳುವುದು ಹೇಗೆ ಅಥವಾ ಮುಂದಿನ ದಿನಗಳಲ್ಲಿ ಈ ಗಂಟುಗಳು ನಮ್ಮ ದೇಹದಲ್ಲಿ ಉಂಟಾಗಬಾರದು ಅಂದರೆ ಮಾಡಬೇಕಾಗಿರುವುದು ಏನು. ಇದಕ್ಕೆ ಪರಿಹಾರವೇನು ಇದಕ್ಕೆ ಮನೆ ಮದ್ದು ಇದೆಯಾ ಅಂತ ಕೆಲವರು ಅಂದುಕೊಳ್ತಾ ಇರುತ್ತಾರೆ. ನಿಮಗೂ ಕೂಡ ಈ ರೀತಿಯ ಗಂಟು ದೇಹದ ಮೇಲೆ ಆಗಿದ್ದರೆ ಇಂದಿನ ಮಾಹಿತಿಯನ್ನ ನೀವು ಸಂಪೂರ್ಣವಾಗಿ ತಿಳಿಯಿರಿ.

ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ದೇಹದ ಮೇಲೆ ಆಗಿರುವಂತಹ ಈ ಗಂಟುಗಳನ್ನು ಹೇಗೆ ಸುಲಭವಾಗಿ ಪರಿಹರಿಸಿಕೊಳ್ಳುವುದು ಅಂತ. ಮೊದಲನೆಯದಾಗಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೆಚ್ಚು ನೀರನ್ನು ಕುಡಿಯಬೇಕು ಹೆಚ್ಚು ನೀರನ ಕುಡಿದಿಲ್ಲ ಅಂದರೆ ನೋಡಿ ಕೆಟ್ಟ ರಕ್ತ ಕೂಡ ಶುದ್ಧವಾಗುವುದಿಲ್ಲ.

ಆದಕಾರಣ ನೆನಪಿನಲ್ಲಿ ಇಡಿ ನಮ್ಮ ದೇಹದಲ್ಲಿರುವ ವ್ಯರ್ಥ ಅಂಶ ಆಚೆ ಹೋಗಬೇಕು ಅಂದರೆ, ಅದಕ್ಕೆ ನೀರಿನ ಅವಶ್ಯಕತೆ ಇರುತ್ತದೆ. ಯಾವಾಗ ನೀರು ಹೆಚ್ಚಾಗಿ ದೇಹಕ್ಕೆ ದೊರೆಯುವುದಿಲ್ಲ. ಈ ರೀತಿ ಗಂಟುಗಳು ಉಂಟಾಗುತ್ತದೆ ಈ ಗಂಟನ್ನು ನಿವಾರಣೆ ಮಾಡುವುದು ಹೇಗೆ ಅಂದರೆ ಮೊದಲಿಗೆ ನಿಮಗೆ ಇದಕ್ಕಾಗಿ ಬೇಕಾಗಿರುವುದು ಅಗಸೆಬೀಜ.

ಹೌದು ಈ ಪರಿಹಾರದಲ್ಲಿ ನಾವು ಬಳಸುತ್ತಿರುವ ಪದಾರ್ಥ ಅಗಸೆಬೀಜ ಇದನ್ನು ನೀವು ಹುರಿದಿಟ್ಟುಕೊಂಡು ಪುಡಿ ಮಾಡಿಕೊಳ್ಳಿ ಪ್ರತಿದಿನ ಅಗಸೆ ಬೀಜದ ಪ್ರಯೋಜನವನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ. ನಂತರ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ತೆಗೆದುಕೊಳ್ಳಿ ಆ ನೀರು ಕುದಿಯುವಾಗ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಬೆರೆಸಿ ಮತ್ತೊಮ್ಮೆ ನೀರನ್ನು ಬಿಸಿ ಮಾಡಬೇಕು.

ನಂತರ ಈ ನೀರನ್ನು ಶೋಧಿಸಿ ಬೆಳಿಗ್ಗೆ ಉಪಾಹಾರಕ್ಕೂ ಒಂದು ಗಂಟೆಯ ಮುನ್ನ ಕುಡಿಯುತ್ತಾ ಬರುವುದರಿಂದ ಈ ದೇಹದಲ್ಲಿ ಆಗಿರುವಂತಹ ಗಂಟು ಪರಿಹಾರವಾಗುತ್ತದೆ. ಅಷ್ಟೇ ಅಲ್ಲದೆ ಈ ಗಂಟುಗಳು ಉಂಟಾಗಬಾರದು ಅಂದರೂ ಕೂಡ ನೀವು ಈ ಪರಿಹಾರವನ್ನು ಮಾಡಿಕೊಳ್ಳಬಹುದು ಮತ್ತು ಕೆಟ್ಟ ರಕ್ತವನ್ನು ಶುದ್ಧಿ ಮಾಡಿಕೊಳ್ಳುವುದಕ್ಕು ಕೂಡ ನೀವು ಈ ಪರಿಹಾರವನ್ನು ಪಾಲಿಸಬಹುದು.

ಇದರಿಂದ ನಿಮಗೆ ಉತ್ತಮ ಆರೋಗ್ಯ ಲಭಿಸುತ್ತದೆ ಆದರೆ ಒಂದರ ನೆನಪಿನಲ್ಲಿ ಇಡೀ ನೀವು ಪ್ರತಿ ದಿನ ಒಂದು ಚಮಚ ಅಗಸೆ ಬೀಜದ ಪ್ರಮಾಣವನ್ನು ಮಾತ್ರ ಬಳಸಬೇಕು. ಉತ್ತಮ ಆರೋಗ್ಯಕ್ಕಾಗಿ ನೀವು ಒಂದು ಚಮಚ ಅಗಸೆ ಬೀಜವನ್ನು ಪ್ರತಿ ದಿನ ಸೇವಿಸಿ ಸಾಕು.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button